ಪುಟ:ಅಭಿನವದಶಕುಮಾರಚರಿತೆ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SOVA ಕಾವ್ಯಕಲಾನಿಧಿ [eಾಸಂ ಆನುವಾಗಿರ್ದ ನೃಪಾಲ ಪಂ ವಿವಿಗಳೊಕಂ ನತ್ನ ಸಾಮ್ರಾಜ್ಯಮ ! ಗನೆಯರ ತಚ್ಚತುರಂಗಸೇನೆ ಜನತಾವಿಸರಸಂಪತ್ತಿಯಂ ದೆನಗಾಗಲಿ ಸಲೆ ಭೀಮಧನ್ನನದ ಮಧ್ಯೆ ತೃನಾದ ಮನ 1 ಕ್ಯನುರಾಗಂ ಮಿಗೆ ಕಂತುಕಾವತಿಯೊಳಾಂ ಕೂಡಿರ್ದೆನುರ್ವಿಶ್ವರ # ಅಂತು ಭೀಮಧನ್ನನೆನಗೆ ಭ್ರತೃನಾಗಿ ಕಂತುಕಾವತಿ ಸತಿಯೆನಗಾಗಿರೆ ಕೊಕದಾಸಂಗೆ ಚಂದ್ರಸೇನೆಯ ಕೊಟ್ಟನಂತರಂ ನಿನ್ನುಡಿಯನುಸಳಂ ದಿರ್ಗಗಳ ನಿಮ್ಮಡಿಗಳ ಮಿತ್ರನೆನಲೊಪ್ಪುವ ಸದ್ದು ಣಿಯುಂಗರಾಜನೆ ! ನ್ನ ಮುದದಿಂ ಸಪಾಯಗುಣವಂ ಮಣಿಯ ಅಸಲ್ಯ ಸೇನೆಯಂ | ಗಮ್ಮನೆ ಕೂಡಿಕೊಂಡು ಮನದುತೃವದಿಂ ನಶೆತಂದು ದೇವ ಕಂ | ಡೆನ್ನ ದುಪಾದಪದ್ಮಯುಗಮಂ ನಿಜಮೂರ್ತಿಯನೆನ್ನ ಪುಣ್ಯದಿಂ lo೯೬ ಎಂದು ಮಿತ್ರಗುಪ್ತಂ ತನ್ನ ವೃತ್ತಾಂತವುಂದಾಜವಾಹನಗೆ ಪೇಟ್ಟುದು, ಕೂಡಿದ ವಿಂಧ್ಯವಾಹಿನಿಯ ಜಾತ್ರೆಗೆ ಪೋಗಿ ವಿಪಂಚನಾದನಂ | ಗಾಡಿ ಮಿಗಿ ಕೇಳು ನಯನೇಂದ್ರಿಯವರ್ಬುತಿರ ಕಂತುಕ || ಕ್ರೀಡೆಯನೊಬ್ಬು ನೋಡಿ ಸುಖದಿಂ ಪರರಾಜ್ಯಮನಿಂತು ಸಾಧೈವಂ | ಮಾಡಿದ ವಿ.ತ್ರಗುಪ್ತ ನಿನಗಾರಿ ಸರಿಯೆಂದನಭಂಗವಿಕ್ರಮಂ ೧೯v | ಗ ರಿ ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪ್ರಸನ್ನ ಶ್ರೀಮದಭಂಗವಿಟ್ಠಲಪದಾಂಭೋಜನತ್ತ ಮಧುಕರ ಮಧುಸೂದನನಂದನ ಸರಸಕವಿ ಚಇಂಡರಾಜ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳೆ ಮಿತ್ರಗುಪ್ತ ಕಥಾವೃತ್ತಾಂತಂ ದ್ವಾದಶಾಶ್ವಾಸಂ efter