ಪುಟ:ಕನ್ನಡದ ಬಾವುಟ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಿಳಕಂ ವಶ್ಯ ಮೆ ಜಡಜನ ಮೊಳಗಜಿಯದು ಸಕಳ ಭವ್ಯ ತಿಳಕ೦ಗೆ ಜಗ ತಿಳಕ ಭವತ್ವದ ಚಂದನ ತಿಳಕಂ ತೈಲೋಕ್ಯವಶ್ಯಮಕ್ಕು ಮವಶ್ಯಂ ಅಮರೇಂದ್ರೋನ್ನತಿ ಖೇಚರೇ೦ದ್ರ ವಿಭವಂ ಭೋಗೀಂದ್ರಭೋಗಂ ಮಹೇಂ ದ್ರ ಮಹೈಶ್ವರ್ಯಮೀವೆಲ್ಲ ಮಧುವಮಿವಂ ಬೇ೦ತು ಬೆಳ್ಳಲ್ಲೆನು ತಮ ದೀಕ್ಷಾವಿಧಿಯುಂ ಸಮಾಧಿ ಮರಣಂ ಕರ್ಮಕ್ಷಯಂ ಬೋಧಿಲಾ ಭಮಮೋಘಂ ದೊರೆಕೊಳ್ಳುದಕ್ಕೆಮಗೆ ಮುಕ್ತಿಶ್ರೀ ಮನೋವಲ್ಲ ಭಾ ೨, ನಾಗಚಂದ್ರ: ಸು. ೧೧೧೦ ಜಿನಸ್ತುತಿ ಜಯ ಜಿತವೃಜಿನ ಜಿನೇಶ್ವರ ದಯಾನದೀ ಪುಳಿನ ರಾಜಹಂಸ ಭವಾಂಭೋ ಧಿಯ ತಡಿಯನೆಯೇ ಸೆಮ್ಮ ನಯ ನಿಕ್ಷೇಪ ಪ್ರಮಾಣ ಪಾತ್ರದಿನರುಹಾ ನೇವಾಳವೆಂದು ಕೆಲಬರ್ ಪಾವಂ ಸಿಡಿವಂತೆ ದೇವ ನೀನಲ್ಲದರಂ ದೇವರಿವರೆಂದು ಸಿಡಿದಿ « ವಿಧಿವಟ್ಟ ಪರೊ ಮೋಹನೋರ್ಭೆಯನರುಹಾ ನಿನಗೆ ರಸದೊಂದೆ ಶಾಂತವೆ ಜಿನೇ೦ದ್ರ ಮನಮಾ ರಸಾ೦ಬನಿಧಿಯೊಳಗವಗಾ ಹನಮಿರ್ದು ಮಿಕ್ಕ ರಸಮಂ ಕನಸಿನೊಳಂ ನೆನೆಯದಂತು ಮಾಡೆಮಗರುಹಾ ಮಣಿಭೂಷಣ ಭರದಿಂ ತನು ಕಿಣಮಪುದದೇಕೆ ನಿನ್ನ ನಿರ್ಮಲ ಗುಣ ಭೂ ಷಣಮಂ ದಯೆಗೆ ಪಡೆವೆಂ ಪ್ರಣಯಮನಪವರ್ಗ ಲಕ್ಷ್ಮಿಗದe೦ದರುಹಾ ಸಿ೦ಗದ ಮಾರ್ದನಿ ಮದನಾ ತಂಗಮನಳಿಸುವವೋಲ್ ನಿಜಪ್ರತಿಬಿಂಬ ಪಿಂಗದೆ ಮನದೊಳ್ ನಿ೦ದಿರೆ ಪಿಂಗಿಸುವುದು ಜನನ ಮರಣ ದುಃಖವನರುಹಾ