ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧ ಸಂಧಿ ೧೩] ನಿವಾತಕವಚಯುದ್ಧ ಪರ್ವ 203 ಕುಟಿಲತನದಿಂದೊದಗಿದರು ಕಲು ಕುಟಿಗರ ಶತಕೋಟಿಯಲಿ ಪಡಿ ಭಟಬಲವ ಬೆದರಿಸಿದೆ ಚಿತ್ತೆಸೆಂದನಾಪಾರ್ಥ || ತೆರಳರವದಿರು ಹೂಡಿದರು ದ ಳುರಿಯ ಧಾರೆಯ ಪಾವಕಾಸ್ತ್ರ ವ ನರಸ ಹೊಗಡಿದು ಭುವನ ಹೊಯ್ಯುದು ಝಳ ಜಗತ್ತ)ಯವ | ಸರಕು ದೆಗೆದುದು ಸತ್ಯಲೋಕಕೆ " ಥರಥರದ ಜಗವಿಂದ್ರಸಾರಥಿ ಜಅದು ಜವ ಗುಂದಿದನು ರೂಡಿಸುವನಲನುಬೈಯಲಿ || ೪ ಸಾರಥಿಯ ಸಂತೈಸಿ ತೇರಿನ ನಾರುವಂಗಳ ನೇಣನೊಡೆಯೋ ಳೂರಣಿಸಿ ಸಂವರಿಸಿ ರಥವನು ವರುಣಬಾಣದಲಿ | ವಾರಿಯ ಕೆದರಿದೆನು ಕೆಟ್ಟುದು ಭೂರಿಗಿಡಿಗಳು ಮಾರುತನ ಕೈ ವಾರ ಕುಂದಿದುದಸುರಮುಖವನಲಾಸ್ತ್ರ ) ಪರಿಹರಿಸಿ || ೪೩ ಅವರು ಮಗುಪಚ ರು ಶಿಲೀಮುಖ ದವಯವದಲು ಕಿಸಿ ಗಿರಿಗಳು ಕವಿಯ ಕಡಿದಿಟ್ಟಿದೆನು ಭಾರಿಯವಜ್ರಬಾಣದಲಿ | ಅವರು ತಿಮಿರಾಸ್ತ್ರ ದಲಿ ಕೆತ್ಯರು ಭುವನನಯನದ ಕದವನಾಗಳ ರವಿಯ ಶರದಲಿ ಮುದೆನಗುಳಿಯನರಸ ಕೇಳಂದ | ೪೪ ಬಳಿಕ ಸುಮಿದರು ಹಾವುಗಳ ಹೆ ಮೃಡೆಯನಲ್ಲಿಗೆ ಗರುಡಬಾಣವ ಸುಟಿಸಿದೆನು ಬತಿಕಾದುದರ್ಧಗ್ರಾಸವಾಶರಕೆ |