ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4 ) ಮಹಾಭಾರತ [ಅರಣ್ಯಪರ್ವ ವರಹ ಮರೆ ಸಾರಂಗ ಹೆಬ್ಬುಲಿ ಕರಡಿ ವೃಕ ಶಾರ್ದೂಲ ಕೇಸರಿ ಕರಿಕYಭ ಮುರಿಗೆಡೆದು ವೋಡಿದುವಖಿಳದೆಸೆದೆಸೆಗೆ 1 || ೯ ಹಾಸದಲಿ ಹಿಡಿದೆಳವನಾಯ ೪ ಬೀಸುವಲೆಗಳ ಕಲುಕಣಿ ಯ ಬೀಸುಬಡಿಗೆಯ ಧನುಸರಳ ಪಾರಿವದಕುಪ್ಪಸದ | ಕೇಶದಲಿ ತಳಿರುಗಳ ಕಟ್ಟಿ ವಿ ಲಾಸದಲಿ ಹರಿತಹ ಕಿರಾತರು ಘಾಸಿಯಾದರು ಪವನಜನ ಬೆಂಬಟೆಯಲೊಡೆದುಟಿದು * | ೧೦ ಕೊಡಹಿ ಬಿಸುಟನು ಕೇಸರಿಯ ಕಾ ಲಿಡಿದು ಸೀಟಿದ ಕರಿಗಳನು ಬೊ ಬಿ ಡುತ ಹಿಡಿದಪ್ಪಳಿಸಿದನು ಶಾರ್ದೂಲಪೆರ್ಟುಲಿಯು | ಅಡಿಗೆಡಹಿ ಪೆರ್ಮುಖಿ ವರಾಹನ ಮಡದಲುಜೆ ಘಟ್ಟಿಸಿ ವಿನೋದದಿ ನಡೆಯೇ ಧರೆ ಕಂಪಿಸಿತು ಬಸವಾದುದು ಕಿರಾತಚಯ 2 || ೧೧ ತಿರುಗಿ ಕಂಡನು ಭೀಮ ಢಗೆಯಿಂ ಪರಿತರುವ ಶಬರರನು ಮೆಟ್ಟಲಿ ಸುವ ಬೆವರಿನ ಚರಣದೆಡಹಗಳೂತ್ತುಗಲ್ಲಗಳ | ಉವನಾಸಿಕದುಸುರಲೆಡುವ ಭರದಲೇಪಿತ ಬೀಮಿತವೆ ಹರಿಯಿಸುತಲೌಕುವ ಮೃಗಾಳಿಯ ಕೊಂದು ಕೂಗುತ್ತ || ೧೦ 1 ಓರಿದುವು ದೆಸೆದೆಸೆಗೈದಿ ತಲ್ಲಣಿಸಿ, ಚ, ಛ, ಝು. 2 ಭೀವನ ಪದದ ಘಲ್ಲಣೆಗೆ, ಚ ಕೇಶದಲಿ ತಳಿರುಗಳ ಬಿಗಿದು ವಿ ೪ಾಸದಲಿ ಹೋಯಿವಂಟು ಹೆಬ್ಬುಲೆ ಬೀಸಿದರು ಬೇಂಟಗರು ಬಹಳಮೃಗಂಗಳನು ಕೆಡಹಿ | ಚ, ಛ, ಝು.