ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಚ ದೇವತೆಗಳ ಆಗಮನ? ಯಾಯಿಗಳನ್ನಾಗಿ ಮಾಡಿ ಕೊಳ್ಳುವರು. ಇವರ ಈ ಚಾಲವು ಮೋದನೆ ಇದು ನನ್ನ ನರಲ್ಲಿ ಈ ಸಾಮಾ ನ್ಯರ ನಿದರ್ಶನಕ್ಕೆ ಬಂದಿರಲಿಲ್ಲ; ಆದರೆ ಈ ಚೆ * ಈ ಪಾದ್ರಿಗ# ಹಳಕು ಚನ್ನಾಗಿ ಹೊರಬಿದ್ದಿದೆ ಇವರ ಆ ದವಾಖಾನೆಯ ಲ್ಲಿ ಈಚೆಗೆ ರೋಗಿಯ ರೋಗನಿವಾರಣ ಕಡೆ | ವಿಶೆ ಷ ಅಕ್ಷಪೂರೈಸದೆ, ಅವನ ಧರ್ಮಾ೦ತರವಾಗ ವ ಬಗ್ಗೆ ಖೆ: ವಿಶೇಷ ಪ್ರಯತ್ನ ಮಡಲ್ಪಡುತ್ತ ದಂತೆ! ಈಗ ಇಲ್ಲಿ ಪುಣ್ಯ ಕ ಮಾರುವ ಈ ಪಾದರಿಯಾದರೂ ಆ ಸಂಸ್ಥೆಯ ಅನುಯಾಯಿಯೇ ಆಗಿದ್ದು , ಇವನು ಯಾವ ಉದ್ದೆ (ಶ ದಿಂದ ಇಲ್ಲಿಗೆ ಬಂದಿರುವನೆಂಬದು ಇವಸೆ ಮಾತಿನ ಮೇಲಿಂದ ಸಹಜ ವಾಗಿ ತಿಳಿದು ಬರುತ್ತದೆ. ಈ ಪ್ರಕಾರ ವರುಣ- :ಸ್ಕರು ಮಾತನಾಡುತ್ತಿರಲು, ಅತ್ತ ನಾರಾಯಣನು ಆ ಪಾದ್ರಿಯ ಂದ ಎರಡ )-ಮಣರು ೩ು * ಗಳನ್ನು ಕೊ೦ಡ.ಕೆ ೧೦ಡನು, ಅದನ್ನು ನೋಡಿ ಎಕ್ಸ್ನ, ಇವಸರ ಯುಕ್ ವಾಣಿ »ಂದ ನಾರಾಯಣನನ್ನು ಕುರಿ :- ನಾರ ಎ ಖಣಾ, ಚೆಲ್ಲು- ಚೆಲ್ಲ:; + ಪರಧk೯ ಫು ಕ ಳನ್ನು ಚೆಲ್ಲಿ ಕಿ ಇಟ್ಟು, ಕೃಷ್ಣ: ತಟಾಕಕ್ಕೆ ¥ft ಪಾ ಋಶ್ಚಿತ & ೧೦ಡಬಾ ಕ್ರಿಸಿ ಭವ.೯ದ ಪುಈ 41ಳನ್ನೋದುವಿಯೇನು? ಕು೦ದುವೇಳೆ ದೇವಗಣಗಳು ನಿನ್ನೀ ಕೃತಿಯನ್ನು ಕಂಡರೆ, ನಿನ್ನ ಬಾಯಲ್ಲಿ r' ಇವತ್ರ-ಸೆಗಣಿ ಗಳನ್ನು ಹಾಕಿ, ನಿನಗೆ ಪ್ರಾಯಶ್ಚಿ ಹವನ ಕ೩ ಡಿಸದೆ ಬಿಡಲಿಕ್ಕಿಲ್ಲ ನಾರಾಯಣ' - ಇವು * ಧರ್ಮದ ಪು ಕಗಳೊ? ನಾನರಿಯೆನು, ನಿನ್ನೆ ರಾತ್ರಿ ತಂಬಕ ಕಟ್ಟಲಿಕ್ಕೆ ಎಲ್ಲಿ : ಕಾಗೆ ದದ ತಂಡ ಸಹ # ೯ ರಿಂದ ೩ ಸ ಗ ... ವು ಉಪಯೋಗ ಬೀಳಬಹುದೆಂದೆಣಿಸಿ ಇವನ್ನು ಕೊಂಡುಕ ! ೦ಡಿ ವೈನೆ. ಬ್ರಹ್ಮ:--ಬೇಡ, ಆ ಪು ರಕಗಳನ್ನು ಬಿಸುಟ ಯ ಬಿಡು; ಎಂದಂದು ವರುಣನನ್ನು ದ್ದೇಶಿಸಿ, ವರುಣಾ, ಆ ಕೆ., ಅಲ್ಲಿ ಕಾಣುವ ಆ ಎಲ್ಲ ವಿಧರ್ಮಿಗಳು ಕೃಷ್ಣಾ ಸ್ಥಾನಕ್ಕೆ ಹೋಗಲು ಬಂದಿ ರುವರೇನು? ವರುಣ:- ಛೇ, ಇವರಿಗೆ ತಕ್ಕೆ ಆ ಪವಿತ್ರವಾಗಿಯ ಬಳಕವು? ಅವರು ತಾವು ಸದೋದಿತ ಪವಿತ್ರರೇ ಎಂದು ಭಾವಿಸು ತ್ತಿರುವರು! ಇಲ್ಲಿಗೆ ಬಂದಿರುವ ಭೂಳೆಭಾವಿಕರಿಗೆ ಇವರು ಇಲ್ಲದ್ದೊಂದು