ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ

i nananana ವುದಿಲ್ಲ. ಇಂಥವರು ತಕ್ಕಮಟ್ಟಿಗೆ ಮನಶ್ಯಾಂತಿಯನ್ನು ಪಡೆದು ಕೊಂಡರೆ ಧೈಠ್ಯವು ತಾನಾಗಿ ಬಂದೇ ಬರುವುದು. ಮಿತಿಮೀರಿದ ಧೈಠ್ಯವು ಗಂಡಗಳನ್ನುಂಟು ಮಾಡಿತು. ರೈಲಿನಲ್ಲಿ ಹೋಗುವಾಗ ಥಟ್ಟನೆ ದುಮ್ಮಿಕ್ಕುವುದು, ಅರಳಯ ಮೂಟೆಗಳ ಬಳಿಯಲ್ಲಿ ಚುಟ್ಟಾ ಸೇದುವುದು. ತನಗಿಂತ ವಯಸ್ಸಿನಲ್ಲಿ ಚಿಕ್ಕವರೆಂದು ದೊಡ್ಡ ಪದವಿ ನಲ್ಲಿರ ತಕ್ಕವರನ್ನು ಏಕವಚನದಿಂದ ಸಂಬೋಧಿಸುವುದು ಇಂಥ ವುಗಳೆಲ್ಲಾ ಇದಕ್ಕೆ ಉದಾಹರಣೆಗಳು ನಡತೆಯ೯ಲ್ಯವಾದ ತಕ್ಕವರಿಗೆ ದೈಹಿತವಾದ ಧೈರವೂ ಇದ್ದೇ ಇರುವುದೆಂದು ಹೇಳುವುದಕ್ಕಾಗುವುದಿಲ್ಲ. ಪ್ರಪಂಚದಲ್ಲಿ ಮನುಷ್ಯರಿಗೆ ದಿನ ದಿನಕ್ಕೂ, ನಾಗರಿಕತೆ ಮ ಅದರಿಂದ ಸುಖ ಸಾಧನಗಳ ಹೆಚ್ಚುತಲಿವೆ. ಇವಕ್ಕಾಗಿ ಎಷ್ಟೋಮಹಾಕಾಠ್ಯಗಳು ನಡೆಯುತ್ತಲಿವೆ. ಅನೇಕ ಜನ ಪುಣ್ಯಾತ್ಮರು ಎಷ್ಟೋ ಧೈಶ್ಯದಿಂದ ಸಾಹಸಪಟ್ಟು ಕೆಲಸ ಮಾಡಿದ್ದಾರೆ. ಹೆಚ್ಚು ಕಾಮಪಟ್ಟಹೊರತು ಯಾವ ಮಹಾಕಾವ್ಯಗಳು ಎಂದಿಗೂ ನಡೆ ಯಲಾರವು. ಅಂಥ ಕೆಲಸಗಳನ್ನು ಮಾಡುವುದರಲ್ಲಿ ಅಷ್ಟು ಶ್ರಮ ಪಡ ಬೇಕಾಗುವುದಲ್ಲಾ ಎಂದು ಹೆದರಿ ಸುಮ್ಮನೆ ಕುಳಿತರೆ ಅವು ನಡೆಯುವ ಬಗೆ ಹೇಗೆ ? ಆದುದರಿಂದ ಯಾವ ಪ್ರಯತ್ನಕ್ಕೂ ಧೈರವೇ ಮುಖ್ಯ ಸಾಧನವು ಧೈಯ್ಯ ಶಾಲಿಯಾದವನು ಎಂಥ ಅನಾಥನಾಗಿದ್ದರೂ ಎಲ್ಲಿ ಹೋದರೂ, ಎಂಥ ಕೆಲಸವನ್ನಾದರೂ ಸುಲಭವಾಗಿ ಮಾಡಿಕೊಂಡು ನಿರಹಿಸಬಲ್ಲನು. ಹೇಡಿ ಯಾದರೋ ಎಷ್ಟೇ ಅನುಕೂಲತೆಯನ್ನು ಪಡೆದಿದ್ದರೂ ಮಲೆನಪಾಲ ಗಿಬಿದ್ದಿರುವನು. ನೂರಾರು ಅಡಿಗಳ ಆಳದಲ್ಲಿರುವ ಚಿನ್ನವನ್ನು ಅಗೆದು ತೆಗೆ ಯ ಬೇಕಾದರೆ ಭೂಮಿಯು ಕುಸಿದು ಮೇಲೆ ಬಿದ್ದಿತೆಂದಾಗಲಿ ಸಮುದ್ರ ದೊಳಗೆ ಮುಳುಗಿ ಮುತ್ತಿನ ಪ್ರಾಣಿಗಳನ್ನು ತೆಗೆಯುವುದರಲ್ಲಿ ಮೊಸ ಆಯು ತನ್ನನ್ನು ನುಂಗೀತೆಂದಾಗಲಿ ಹೆದರಿ ಮನುಷ್ಯರು ಯಾವ ಸ್ಥಳ 12*