ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫ ಆರ್ಕಾಟಕ ಗ್ರಂಥಮಾಲೆ ನಿಕ್ಕಿಸಲು ವಿದ್ಯಾಭ್ಯಾಸವು ಆವಶ್ಯಕ. ಪರಂಗಿಯವರ ಸಾಮಾನುಗಳನ್ನು ನೋಡಿದರೆ ಈ ವಿಷಯದಲ್ಲಿ ಯು ವಿದ್ಯೆಯ ಮಹಿಷಯ ಗೊತ್ತಾದೀತು, ಇದೂ ಅಂತಿತು. ನಾಲ್ಕು ವರ್ಷದ ಹುಡುಗನಿಗೆ ಪಟ್ಟೆ ಪಟ್ಟೆ ನಾಮಗಳನ್ನು ಹಾಕಿ ಕೈಯಲ್ಲಿ ಶಂಖಚಾಗಟೆಗಳನ್ನು ಕೊಟ್ಟು ಜತೆಯಲ್ಲಿ ಒಯ್ಯುತ್ತ ಭಿಕ್ಷಾಟ ನೆಯನ್ನು ಕಲಿಸುವ ದಾಸಯ್ಯನೂ, ಹರಕೆಹಾಕುವೆನಂದು ಬುಡುಬುಡುಕ ಯನ್ನು ಬಾರಿಸುತ್ತ ಮನೆಮನೆಯ ಬಾಗಿಲಿಗೂ ಒಂದು ಕಾಸಿನಾಸೆಗಾಗಿ ಜನಗಳನ್ನು ಪೀಡಿಸುತ್ತಲ ಕೊಡದಿದ್ದವರನ್ನು ಬೈಯುತ್ತಲೂ ಸ್ತ್ರೀಯ ರನ್ನೂ ಮಕ್ಕಳನ್ನೂ ಬೆದರಿಸುತ್ತಲೇ ಇರುವ ಬೈರಾಗಿಗಳ೦ದ ಗೊಳವ ಯ್ಯಗಳಂದೂ ಕರೆಯಿಸಿಕೊಳ್ಳುತ್ತಣ ರುವ ಸೋಮಲಿಗಳ , ತಾನು ಗುರು ವೆಂದೂ ದೊಡ್ಡವನೆಂದೂ ಹೇಳಿಕೊಳ್ಳುತ್ತ ತನ್ನಂತೆ ಮಢರಾದ ಇತರ ರಿಗೆ ಸುಳ್ಳು ಪೊಳೆ ಹರಟೆಗಳಿಂದ ಅಂಗೈಯಲ್ಲಿ ವೈಕುಂಠವನ್ನು ತೋರಿ ಸುತ್ತ ಮರುಳುಮುಡಿ ದೇಶವನ್ನು ಕೆಡಿಸುವ ಜನರು ಲೋಕಕಂಟಕರು ಇವರೆಲ್ಲಾ ವಿದ್ಯೆಯನ್ನು ಕಲಿತು ಜ್ಞಾನವನ್ನು ಸಂಪಾದಿಸಿಕೊಂಡಿದ್ದರೆ ಇಷ್ಟಕ್ಕೆಲ್ಲಾ ಅವಕಾಶವಿರುತ್ತಿದ್ದಿತೆ ? ಕೂಲಿಗಳು ರಾಜ್ಯಕ್ಕೆ ಪ್ರಿಯಪು ಇರು. ಹೇಗೆಂದರೆ, ಇವರು ಕಷ್ಟಪಟ್ಟು ದುಡಿದು ಜೀವಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಇವರು ವಿದ್ಯಾವಂತರಲ್ಲ. ವಿದ್ಯೆಯನ್ನು ಕಲಿತರೆ ವಿತ ವ್ಯಯ, ಪರಸ್ಪರ ಸಹಾಯ, ನೈ , ತಮ್ಮ ಕಷ್ಟ ಸುಖಗಳನ್ನು ಸಕಾರ ವಾಗಿ ದಣಿಗೆ ಅಥವಾ ಸತ್ಕಾರಕ್ಕೆ ಅರಿಕೆ ಮಾಡಿಕೊಳ್ಳುವುದು, ಇಂಥ ಸೌಕಯ್ಯಗಳನ್ನು ಕಲ್ಪಿಸಿಕೊಂಡು ಅಭಿವೃದ್ಧಿಗೆ ಬರಬಹುದು. ಈಚೆಗೆ ಕಸಬುದಾರರು ತಮ್ಮ ಕಸಬನ್ನು ವೃದ್ಧಿಪಡಿಸಿಕೊಳ್ಳುವುದಕ್ಕೆ ಮಾರ್ತವೇ ಅಲ್ಲದೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಪಾಶ್ಚಾತ್ಯ ದೇಶಗಳಲ್ಲಿ ಏರ್ಪಾಡುಗಳುಂಟಾಗಿವೆ ಜನರು ಹಣವಿಲ್ಲದೆ ಬಡವರಾಗಿರಬಹುದು, ಆದರೆ ಬುದ್ಧಿಯಲ್ಲಿ ಬಡವರಾಗಿರಬೇಕಾದುದೇತಕ್ಕೆ ? ವಿದ್ಯಾ ಶಾಲೆಗಳು ಹೆಚ್ಚಿದಂತೆಲ್ಲಾ ರಾಜ್ಯದಲ್ಲಿ ಬಂದೀಖಾನೆಗಳು ಇಡಿ ಜೆಯಾಗುವುವಂದು ವಿಕ್ಟರ್ ಹೂಗೋ ಎಂಬ ಪ್ರಜ್ಞನು ಹೇಳಿದ್ದಾನೆ. Ma೦ ನೆಯ ಇಸವಿಯವರೆಗೂ ಇಂಗ್ಲೀಷರು ವಿದ್ಯೆಗೆ ಹೆಚ್ಚು ಗಮನಕ