ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ mannan ಊಟಮಾಡುವಾಗ ನಡುನಡುವೆ : ನೀರನ್ನು ಕುಡಿಯಬಾರದು. ಹಾಗೆ ಕುಡಿದರೆ ದೇಹದಲ್ಲಿ ಉತ್ಪತ್ತಿಯಾಗಿ ಆಪಾರದಸಂಗಡ. ಸೇರತಕ್ಕೆ ರಸಗಳೆಲ್ಲಾ ಈ ನೀರಿನಸಂಗಡ. ಕಲೆತು ದುರ್ಬಲವಾಗುವುವು. ಇದ ರಿಂದ ಉಂಡ ಊಟವು ಅರಗದೆಹೋಗುವುದು, ವಿಶೇಷವಾಗಿ ಹಸಿದಿದ್ದಾಗ ಸಟ್ಟಾಗಿ ಊಟವಾಡಬಾರದು, ಮಾಂಸಮೊದಲಾದ ಗುರುವಾದ .ಸದಾ ರ್ಈಗಳನ್ನು ಭುಟಿಸಿದನಂತರ ಟಿಯನ್ನು ಕುಡಿಯಕೂಡದು. . . ಏಕೆ೦ ದರೆ ಅಂತಹ ಟೀಯ ಆಹಾರವನ್ನು ಗಟ್ಟಿ ಮಾಡುವುದರಿಂದ ಅದು ಅರಗುವುದಿಲ್ಲ. .. ಬಹಳ ಹೊತ್ತು ಕುದಿಸಿದ ಟೀಯು ವಿಪಪ ಯು. ಕೋಕೋಪಾನವು ಟೀ ಕಾಫಿಗಳಿಗಿಂತ ಉತ್ತಮವೆನ್ನುವರು. ಚೆನ್ನಾಗಿ ಕಾಯಿಸಿದ ಹಸುವಿನಹಾಲು, ಸರೋತ್ತಮವಾದ ಪಾನ.. ಆರೋಗ್ಯದಿಂ ವಿಧುವ ಬಿಳಯಹಸುವಿನ ಹಾಲನ್ನು ಕೊಳೆಯಿಲ್ಲದಂತೆ ಚೆನ್ನಾಗಿ ಬೆಳ ಗಿದ ಪಾತ್ರೆಯಲ್ಲಿ ಕರೆದು ಬೇಗನೆ ಕುಡಿಯುವಪಕ್ಷದಲ್ಲಿ ಹಸಿಯಹಾಲೇ ಕಾಯಿಸಿದ ಹಾಲಿಗಿಂತಲೂ ಒಳ್ಳೆಯದೆಂದು .ಆಸ್ಟಿಯಾ ದೇಶದ ಪ್ರಸಿದ್ದ ಇಂಡಿತನಾದಡಾಕ್ಟರ್ ಲೋರ್ರೈಾಡ್ (Doctor Loratid) ಎಂಬಾತನು ಹೇಳಿದ್ದಾನೆ.. ನೀರು ಶುದ್ಧವಾಗಿಲ್ಲದಿದ್ದರೆ ಅದನ್ನು ಕಾಯಿಸಿ ಶೋಧಿಸಿ ಕುಡಿಯಬೇಕು. ಸೋಡ, - ಲೆವೆಡ್, ಕೋಲ, ಕಾಫಿ ಮೊದಲಾದವನ್ನು ನಿತ್ಯವೂ ಅಭ್ಯಾಸದಲ್ಲಿಟ್ಟು ಕೊಂಡು , ಉಪಯೋಗಿಸುವುದಕ್ಕಿಂತ ಕದಾಕೆ ಇಾಗಿ ಉಪಯೋಗಿಸುವುದು ಉತ್ತಮ. . ರಾತ್ರಿ ಮಲಗುವಾಗ ಅಥವಾ ಬೆಳಗ್ಗೆ ಎದ್ದ ಕೂಡಲೇ ಒಂದು ಪಂಚಪಾತ್ರೆಯನ್ನು ನಿಮ್ಮಲವಾದ ನೀರನ್ನು ಕುಡಿಯುವುದರಿಂದ ಚೆನ್ನಾಗಿ ಮಲವಿಸರ್ಜನೆ ಯಾಗುವುದಲ್ಲದೆ ಜಿ ೧೯ ಶಕ್ತಿಯ ಕೆಡದೆ ಇರುವುದು. ಅಜೀರ್ಣ ವ್ಯಾಧಿಗ್ರಸ್ತರಿಗೂ, ದುರ್ಬಲರಿಗೂ ಕರಿದ ಪದಾರ್ಥಗಳಿ ಗಿಂತ ಆವಿಯಲ್ಲಿ ಬೆಂದುನ್ನುಗಳು ಮೇಲು. ನಿದಾನವಾಗಿ ಊಟಮಾಡ 1 ) ತy