ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y ಕರ್ನಾಟಕ ಗ್ರಂಥಮಾಲೆ voornananammamnonnnnnaaa t ವ

1 ಫಲಿತಾಂಶಗಳನ್ನು ಪಡೆಯಬೇಕಾದರೆ ದೀರ್ಘಕಾಲದವರೆಗೂ ತಾಳ್ಮೆಯಿಂದ ನಿರೀಕ್ಷಿಸಿಕೊಂಡಿರಬೇಕಾಗುವುದು, ನಟ್ಟ ಎಷ್ಟೆವರ್ಷಗಳ ನಂತರ ಫಲ ವನ್ನು ಕೊಡುವ ತೆಂಗನ್ನು ಬೆಳೆಯಿಸುವ ತೋಟಗಾರರು ಇದಕ್ಕೆ ದೃಷ್ಟಾಂ ತವಾಗಿದ್ದಾರೆ. ಯಾ ಎಂಥ ಕಷ್ಟನಷrಳಲ್ಲಿಯ ದ ಡುಕಬಾರದು. ವಿಲ್ಬರ್ ಪೊರ್ಸ ಎಂಬಾತನು ಸನ: ಇಂಡಿಯಾದ ಗುಲಾಮರ ವ್ಯಾಪಾರವನ್ನು ನಿಲ್ಲಿಸಲು ನಲವತ್ತು ವರ್ಷಗಳು ಶ್ರಮಪಡಬೇಕಯಿ ತು. ಬರಾರ್ಡ್‌ಪ್ಯಾ ಲಸ್ಸಿ ಎಂಬಾತನು 16 ವರ್ಷ ಸಾಹಸಪಟ್ಟು ಎನಾಮಲ್‌ಮಾಡುವ ಕ್ರಮ ವನ್ನು ಕಂಡುಹಿಡಿದನು. ಐಸರ್‌ನೂರ್ಟ ಎಂಬಾತನು ತಾನು ಎಷ್ಟೋ ವರ್ಷಗಳ ಕಾಲ ಶ್ರಮಪಟ್ಟು ಬರೆದಿದ್ದ ಪಥವನ್ನು ಓದುವುದಕ್ಕೆಂದು ಎರವಾಗಿ ತೆಗೆದುಕೆ ಇಂಡುಹೆಣ?ಗಿದ್ದ ಒಬ್ಬ ಸ್ನೇಹಿತನು ಅದನ್ನು ಅಕಸ್ಮಾ ತ್ಯಾಗಿ ಕಳೆ ಬಿಟ್ಟ ಪೇತಾಡದೆ ಪುನಃ ಅದನ್ನೆಲ್ಲಾ ಬರೆದನು. ತಾಳ್ಮೆಯಿದ್ದ ಪ್ಯ ಕೆಲಸರ್ವ ಡಬೇಕೆಂಬ ಶ್ರದ್ದೆಯ ಹೆಚ್ಚುವುದು. ತಾಳ್ಮೆಯ ಜತೆಗೆ ಗಾಂಭೀಗ್ಯವೂ ಆವಶ್ಯಕ. ಇಲ್ಲದಿದ್ದರೆ ಲೋಟಗುಟ್ಟು ವುದು ಮೊದಲಾದ ರ್ಗ:ಭ್ಯಾಸಗಳುಂಟಾಗುವುವು ನಾವು ಎಲ್ಲರ ವಿಷಯ ದಲ್ಲೂ ತಾಳ್ಮೆಂದಿರಬೇಕು. ಯಾವುದೊಂದು ಸಣ್ಣ ಪುಟ್ಟ ಮಾತಿಗೂ ರೇಗು ವುದು ಸದಾವು.ಶನನ್ನು ಗಂಟ ಹಾಕಿಕೊಂಡು ಸಿಡುಕಿನಿಂದ ಮಾತಾಡು ವುದು, ಇತರರನ್ನು ಗಗ್ಗರಿಸ ದ ಇಂಥವುಗಳೆಲ್ಲಾ ತಾಳ್ಮೆಗೆ ವಿರುದ್ಧ ವಾದ ಕೆಟ್ಟ ನಡತೆಗಳು ಇವುಗಳಿಂದ ನಮ್ಮ ಸ್ವಭಾವವೇ ಕೆಟ್ಟು ಹೋ ದೀತು, ಅಲ್ಪಾಪರಾಧ ಕೆಪಿಸಿಕೊಳ್ಳುತ್ತ ನನಗಿಂತ ದುರ್ಬಲನನ್ನು ತೊಂದರೆಪಡಿಸುವುದು ಬಹಳ ನಿ' ಚ ಕೃತ್ಯ. ದೇವರು ನಮಗೆ ಶಕ್ತಿ ಯನ್ನು ಕೊಟ್ಟಿರುವುದು ದುರ್ಬಲರಿಗೆ ಸಾಗುನಾಡುವುದಕ್ಕೆ ಹೊರತು ಅವ ರನ್ನು ತೊಂದರೆಪಡಿಸುವುದಕಲ್ಲ. ರೆ ಇಗಿಗಳು ಮುದುಕರು ಕೈಲಾಗದ