ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hnv ಕರ್ಣಾಟಕ ಗ್ರಂಥಮಾಲೆ vvvvvvvvvvvvvvvvvvvvvvvvvvvvvvvvvvv (ುಳ್ಳವರನ್ನು ಗುಣಾಢರೆಂದೂ ಸುಸ್ಸ ಭಾವದವರೆಂದೂ ಹೇಳುವರು. ನಾವು ಎಂಥವರೆಂಬುದನ್ನು ನಮ್ಮ ಸ್ವಭಾವವು ಪ್ರಕಟಗೊಳಿಸುತ್ತದೆ. ಯಾರು ಮನಃಪೂರಕವಾಗಿ ಕಟ್ಟುದನ್ನು ತಿರಸ್ಕರಿಸಿ ಒಳ್ಳೆಯದನ್ನು ಪುರ ಸ್ಕರಿಸುವರೋ ಅವರೇ ಸುಸ್ಸ ಭಾವದವರು. (25) ಕೆಲಸ ಮಾಡುವಿಕೆ. ತಿಳವಳಿಕೆಯನ್ನು ಜೀವನವನ್ನು ಅಥವಾ ಸಂತೋಷವನ್ನು ಇಂಥ ಯಾವುದನ್ನು ಪಡೆ ಗುಬೇಕಾದರೂ ಕಷ್ಟಪಟ್ಟು ಕೆಲಸ ಮಾಡಲೇಬೇಕು. ಲೋಕದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವಮಾನದ ಏಳಿಗೆಗಾಗಿ ಯಾವು ದಾದರೊಂದು ವೃತ್ತಿಯನ್ನು ಅವಲಂಬಿಸುವರಷ್ಟೆ. ಅದದಕ್ಕೆ ಸಹಾಯಕ ವಾದ ಇನ್ನೂ ಎಷ್ಟೋ ಕೆಲಸಗಳನ್ನು ಮಾಡಬೇಕಾಗುವುದು. ಹಲವು ಸಣ್ಣಪುಟ್ಟ ಝರಿಗಳೆಲ್ಲವೂ ಸೇರಿ ದೊಡ್ಡ ಪ್ರವಾಹಗಳಾಗಿಯ ಅಂಥ ಹಲವು ಪ್ರವಾಹಗಳು ಸೇರಿ ಉಪನದಿಗಳಾಗಿಯೂ ಇಂಥ ಹಲವು ಉಪ ನದಿಗಳು ಸೇರಿ ದೊಡ್ಡ ನದಿಯಾಗಿ ಪರಿಣಮಿಸಿ ವ್ಯಾಪಾರ ಮುಂತಾದುವು ಗಳಿಗೆ ಸಹಾಯಕವಾಗಿ ಲೋಕೋಪಕಾರಮಾಡುವಂತೆ ಸಣ್ಣಪುಟ್ಟ ಕೆಲಸ ಗಳೆಲ್ಲಾ ಸೇರಿ ಒಂದು ದೊಡ್ಡ ಕೆಲಸವೂ ಇಂಥ ಹಲವು ದೊಡ್ಡ ಕೆಲಸ ಗಳು ಸೇರಿ ಒಂದು ವೃತ್ತಿಯೂ ಆಗಿ ಮನುಷ್ಯನ ಪರಮೋದ್ದೇಶಕ್ಕೆ ಆಧಾರವಾಗಿ ಅವನನ್ನು ವೃದ್ಧಿಗೆ ತರುವಂತೆ ಆಗಬೇಕು. ಉಪಯುಕ್ತವಾದ ಯಾವ ಕೆಲಸವನ್ನೇ ಆದರೂ ಶ್ರದ್ಧೆಯಿಂದಲೂ ಸಂತೋಷದಿಂದಲ ಕೈಲಾದ ಮಟ್ಟಿಗೂ ಸಾಹಸಪಟ್ಟ ಮಾಡಬೇಕು. ಸದಾ ಒಂದೇ ಕೆಲಸವನ್ನು ಮಾಡುತ್ತಿರುವುದಕ್ಕೆ ಬೇಸರವಾಗುವುದು ಆದುದರಿಂದ ಒಂದು ವಿಧವಾದ ಕೆಲಸವನ್ನು ಸ್ವಲ್ಪ ಕಾಲವೂ ಮತ್ತೊಂದು ವಿಧವಾದುದನ್ನು ಸ್ವಲ್ಪ ಕಾಲವೂ ಮಾಡುವುದು ಒಳ್ಳೆಯದು, ವಿಶ್ರಾಂತಿ; ವಿನೆದ ಮೊದಲಾದುವುಗಳಿಗೂ ಸ್ಪಲ್ಪ ಮಟ್ಟಿಗೆ ಕಾಲವನ್ನು ಗೊತ್ತು ವಾಡಿಕೆ ಳ್ಳುವದತ್ತವು,