ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ h೩೧ MMMwwwmv wwwm ಹಾಕಿ ಕಾರ್ಖಾನೆ, ರೈಲ್ವೆ ಅಥವಾ ಮತ್ತೆ ಯಾವುದಾದರೊಂದು ವ್ಯಾಪಾರ | ಇಂಥವುಗಳನ್ನು ನಡೆಯಿಸಿಕೊಳ್ಳುವುದರಿಂದ ಒಟ್ಟು ಎಲ್ಲರಿಗೂ ಲಾಭವು ದೊರೆತು ಆ ಜನಾಂಗವೆಲ್ಲಾ ಊರ್ಜಿತಸ್ಥಿತಿಗೆ ಬರುವುದು, ಯಾವುದನ್ನಾ ದರೂ ನಿತ್ಯವೂ ತಪ್ಪದೆ ಸ್ಪಲ್ಪಸ್ವಲ್ಪವಾಗಿಯೇ ಕೂಡಿಟ್ಟರೂ ಅದರಿಂದ ಉಂಟಾಗತಕ್ಕೆ ಪ್ರಯೋಜನಗಳೇನೋ ಹೆಚ್ಚಾಗಿರುವುವು, ನಮ್ಮ ಸಂಪಾ ದನೆಯಲ್ಲಿ ನಿತ್ಯವೂ ಒಂದು ಸಣ್ಣ ಅಂಶವನ್ನಾದರೂ ಒಂದು ಕಡೆ ಕೂಡಿಹಾ ಕುತ್ತಿರಬೇಕು, ನಮಗೆ ರೋಗಾದುಪದ್ರವಗಳು ಸಂಭವಿಸಿದಾಗ ಅಥವಾ ಇತರವಿಧವಾದ ಖರ್ಚುವೆಚ್ಚಗಳು ಒದಗಿದಾಗ್ಗೆ ಅಥವಾ ಅಕಸ್ಮಾತ್ತಾಗಿ ಏನಾದರೂ ಗಂಡಗಳು ಸಂಭವಿಸಿದಾಗ್ಗೆ ಈ ಹಣದಿಂದ ಪ್ರಯೋಜನವನ್ನು ಪಡೆಯಬಹುದು, ಒಂದುವೇಳೆ ಇಂಥ ತೊಂದರೆಗಳು ಯಾವುವೂ ಸಂಭ ವಿಸದಿದ್ದರೂ ಮ.ಫುಬರುವುದೇನೋ ಖಂಡಿತವಷ್ಟೆ. ಆಗಲಾದರೂ ಈ ದ್ರವ್ಯದಿಂದ ತುಂಬ ಸಹಾಯವಾಗುವುದು, ಅಂಥ ಸಮಯಕ್ಕೆ ಬದಗು ವಂತೆ ಆಪದ್ಧನವನ್ನು ಕೂಡಿಸಿಟ್ಟು ಕೊಳ್ಳದಿದ್ದರೆ ನಾವು ಇತರರ ಹಂಗಿಗೆ ಒಳಪಡಬೇಕಾದೀತು, ಒಂದುವೇಳೆ ಅವರು ನನ್ನನ್ನು ಎಷ್ಟೇ ಪ್ರೀತಿಯಿಂದ ಆದರಿಸಿದರೂ ನಮ್ಮ ಮನಸ್ಸಿಗೇನೂ ಒಂದು ವಿಧವಾದ ಸಂಕೋಚವು ಇದ್ದೇಇರುವುದು, ಮೇಲೆಹೇಳಿರುವ ಯಾವ ತೊಂದರೆಗಳು ಬಂದರೂ ತಡೆದುಕೊಳ್ಳುವುದಕ್ಕೆ ತಕ್ಕಂತೆ ಬೇಕಾದಷ್ಟು ಹಣವಿದ್ದರೂ ನಾವು ದುಂದುಗಾರರಾಗಬಾರದು, ಏಕೆಂದರೆ ದುಂದುಗಾರಿಕೆಯಿಂದ ಅನ್ಯಾಯ ವಾಗಿ ವೆಚ್ಚವಾಗುವ ದ್ರವ್ಯವನ್ನು ಒಂದುಕಡೆ ಕೂಡಿಹಾಕಿದ್ದರೆ ಇತರರಿಗೆ ಕಷ್ಟ ಬಂದವೇಳೆಗಳಲ್ಲಾದರೂ ಸಹಾಯಮಾಡಬಹುದು. ಅನೇಕರು ಜಂಭದಿಂದಲೂ ಇತರರು ತಮ್ಮನ್ನು ಆಡಿಕೊಂಡಿರಂಬ ಕರಿಕೆಯಿಂದಲೋ “ ನಾಳೆಯಾರೋ ನಾವುಯಾರೋ, ಈಗ ಆದದ್ದೆ ನಮ್ಮ ದು ” ಎಂಬ ಬಾಯಿಮಾತಿನ ವೇದಾಂತದಿಂದಲೋ ಅಥವಾ ದೊಡ್ಡವರನ್ನು ಮಜ್ಞೆಸಿ ಪ್ರತಿಷ್ಠೆಯನ್ನು ಪಡೆಯಬೇಕೆಂಬ ಉದ್ದೇಶದಿಂದಲೋ ತಮ್ಮ ಯೋಗ್ಯತಗೆ ವಿಸಾರಿ ವೆಚ್ಚ ಮಾಡಿ ದ್ರವ್ಯವನ್ನು ದುಂದುಮಾಡುವರು. ಮದುವೆ ಮುಂಜಿ ಮೊದಲಾದ ಶುಭಕಾರ್ಯಗಳಲ್ಲಿ, ಸಮಾರಾಧನೆ,ಚಪ್ಪರ