ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಚಿವಳಿ ummmmmmmmmmmmmmmm. 44 ತನು ಹೇಳಿರುವನು, “ ಪ್ರಪಂಚದಲ್ಲಿ ಮನುಷ್ಯನು ಬಂತು ಹಲ್ಲು ಕಡ್ಡಿಗಿಂ ತಲೂ ಕಡೆ, ಲೋಕವು ಇವನನ್ನು ಬಲು ಸುಲಭವಾಗಿ ಧ್ವಂಸಮಾಡಬ ಹುದು, ಆದರೂ ಅವನು ಪ್ರಪಂಚದಲ್ಲಿರುವ ಸಮಸ್ತ ವಸ್ತುಗಳಿಗಿಂತಲೂ ದೊಡ್ಡವನು, ಹೇಗೆಂದರೆ- ಇಂಥದರಿಂದ ತಾನು ಸಾಯುವನೆಂಬುದು 0 ವನಿಗೆ ಗೊತ್ತಿದೆ, ಅವಕ್ಕಾದರೂ ತಮಗೆಷ್ಟು (ಮೃಗಾದಿಗಳು) ಬಲವಿರುಪು ದೆಂಬುದನ್ನು ಕೂಡ ಅರಿಯವು, 1 ಹೀಗೆಂದು ಪ್ಯಾಸ್ಕಲ್ ಎಂಬಾತನು ಹೇಳುವನು. ಮನುಷ್ಯನು ಸರಿಯಾಗಿ ಬಾಳಬೇಕಾದರೆ ಆನರ್ರಕಾರಿಯಾದ ದು ಡುಕಿಗೆ: ಅವಕಾಶಕೊಡದೆ ಮನಶ್ಯಾಂತಿಯನನ್ನಿ ಸಾರ್ಥ ಪರಡೆಗೆ ಅವಕಾಶ ಕೊಡದಂಥ ಮೃದು ಹೃದಯವನ್ನೂ, ಯಾವ ಕೆಲಸವನ್ನಾದರೂ ಮಾಡಬ ಅಂಥ ಕಾಯ ಪುಷ್ಟಿ ಯನ್ನೂ ಸಂಶಯಕ್ಕೆಡೆಗೊಡದಂಥ ನಿಶ್ಚಯ ಜ್ಞಾನ ವನ್ನೂ ಪಡೆದಿರಬೇಕು, ವಿದ್ಯಾಭ್ಯಾಸದ ಹಾರಂಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಒಂದೇ ಮಟ್ಟದಲ್ಲಿರುವರು. ಮುಂದಕ್ಕೆ ತಮ್ಮ ತಮ್ಮ ತತಿ ಭೆಗೆ ತಕ್ಕಂತೆ ಶೋಭಿಸುವರು. ವಿದ್ಯೆಯು ಅಜ್ಞಾನಾಂಧಕಾರವನ್ನು ತೊಲ ಗಿಸಿ, ಲೋಕವನ್ನೆಲ್ಲಾ ಬೆಳಗುವುದ.. ಗ್ರಂಥಗಳ ರಸವನ್ನು ಅನುಭವವಾ ಡಿಸುವುದು, ಪ್ರಕೃತಿ ಪರೀಕ್ಷೆಗೆ ಮಾರ್ಗವನ್ನು ತೋರಿಸುವುದು, ಮತ್ತು ಯಾವುದರಲ್ಲೂ ಆಸಕ್ತಿಯನ್ನು ತೋರಿಸುವುದು, ಕಂಡ ಕಂಡದ್ದರ ವಿಷಯ ವನ್ನೆಲ್ಲಾ ಪ್ರಶ್ನಿಸಿತಿ'ದು ಕೊಳ್ಳುವುದು, ಕಷ್ಟಸಹಿಷ್ಣುತೆ ಪರಾಲೋಚನಾ ಪರತೆ, ತಾಳ್ಮೆ, ಇವೆಲ್ಲಾ ವಿದ್ಯೆಯಿಂದ ಲಭಿಸುವುವು, ವಿದ್ಯಾವಂತರು ಬಂದು ವೇಳೆ ಆಕಾರಗಳನ್ನು ಮಾಡಿಕಟ್ಟರೆ ಅದು ಅವರ ನಡತೆಯ ದುಪ್ಪಲವೇ ಹೊರತು ವಿದ್ಯೆಯ ಲೋಪವೇನೂ ಅಲ್ಲ, 'ಒಳ್ಳೆಯ ಅವರಣದಲ್ಲಿ ನೆಡಲು ಅರ್ಹ ವೂ ಶ್ರೇಷ್ಠ ಕತ್ರವೂ ಆದ ವಗ್ರವನ್ನು ಅರೆದು ಕುಡಿದು ಪ್ರಾಣಬಿ ಟ್ಟರೆ ಅದು ಯಾರತವು ? (36) ಪುಸ್ತಕಗಳನ್ನೋದುವುದು, ಪ್ರತಿಯೊಬ್ಬ ಮನುಷ್ಯನಿಗೂ ಜ್ಞಾಪಕ ಶಕ್ತಿಯು ಯಾವ ಸಹಾಯ ವನ್ನು ಮಾಡುವುದೇ ಪ್ರತಿಯೊಂದು ಜನ »ಂಗಕ್ಕೂ ಪುಸ್ತಕಗಳು ಅದೇ ಸರ್ಹಾಡುವನ್ನು ಮಾಡುವುದು, ಮನುಷ್ಯ ಕುಲದ ಚರಿತ್ರೆ ಹಿಂದೆಯಾರಿಗೂ 2+