ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೯೨ ಕರ್ಣಾಟಕ ನಂದಿನಿ ಸೀಳಿದನು. ಇಂದಿರೆಯು ದೈವಸಂಕಲ್ಪವೆಂತಿರುವುದೋ ಎಂದು ಚಿಂತಿಸ ಡಗಿದಳು. ಇಪ್ಪತ್ತೆರಡನೆಯ ಪ್ರಕರಣ. - ಜಿ. (ಔರಂಗಜೇಬನ ಕಾಯಿಲೆ.) ಔರಂಗಜೇಬನ ತಂಗಿಯಾದ ರೋಷ ನಾರಳಿಗೂ ಉದಯಪುರಿಗೂ ನದಿನಕ್ಕೂ ದ್ವೇಷವಿಧಿಕವಾಗುತ್ತಿದ್ದಿತು. ಇವರಿಬ್ಬರ ವಿವಾದಗಳನ್ನು ಚಾರಿಸಲು ಬಾದಶಹನೊಬ್ಬನಲ್ಲದೆ ಮತ್ತಾರೂ ಇರಲಿಲ್ಲ, ಒಬ್ಬರ ಹಲನ್ನೊಬ್ಬರು ಪ್ರವೇಶಿಸಲೇ ಕೂಡದು. ಸಮಯವಾದಾಗ ದ್ವೇಷ ನ್ನು ತೀರಿಸಲು ಕ್ರೂರ ಸರ್ಪಗಳಂತೆ ಕಾದಿದ್ದರು. ಹೀಗಿರಲು ಸ್ವಲ್ಪ ಕಾಲದೊಳಗಾಗಿ ಬಾದಶಹನು ಬ್ರರದಲ್ಲಿ ಮಲ ದನು. ಅಂದಿನಿಂದಲೂ ಆತನು ದರ್ಬಾರಿಗೆ ಹೋಗದೆ ರಾಜಾಂಗ ಷಯವನ್ನೆಲ್ಲಾ ಮಂತ್ರಿಗಳಿಗೊಪ್ಪಿಸಿ ತಾನು ಔಷಧ ಸೇವನೆಯಲ್ಲಿದ್ದನು. ರಬರುತ್ತ ರೋಗವಧಿಕವಾಗುತ್ತ ಬಂದಿತು, ಉದಯಪುರಿಯು ಪ್ರಾಣ ಯನ ಆರೋಗ್ಯವನ್ನು ಕೇಳಿ ಚಿಂತಾಕ್ರಾಂತಳಾಗಿ ನಿದ್ರಾಹಾರಗಳನ್ನು ಟ್ಟು ಪರಿತಪಿಸುತ್ತಿದ್ದಳು. ರೋಷನಾರೆಯು ತನ್ನ ಕೋರಿಕೆಯನ್ನು ಈಡೇರಿಸಲು ಅದೇ ಮಯವೆಂದು ಯೋಚಿಸಿ ಬಾದಶಹನ ಮಂದಿರದ ಸುತ್ತಲೂ ತನ್ನ ವ 1ು ಕಾವಲಿರಿಸಿದಳು. ವೈದ್ಯನು ತಾನು, ಇಬ್ಬರ ಹೊರತು ಮತ್ತಾರೂ ದಶಹನನ್ನು ನೋಡಕೂಡದೆಂದು ಅಡ್ಡಿ ಮಾಡಿದಳು, ಮಂತ್ರಿಗಳೂ ರದಾರರೂ ಸಾಮಂತರೂ ಬಾದಶಹನ ದರ್ಶನಾರ್ಥವಾಗಿ ಹೊರಟು