ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ (೫. ಟಿ ಜನಗಳು ತಿರುಗಾಡ ವ ಸ್ಥಳ ಎಲ್ಲಿ ಖಗಳು ವುದು ಬಲು ಕೊಳಕಾದ ಮತ್ತು ಅಸಹ್ಯಕರವಾದ ಚಾಳ, ಉಬ್ಬಸ ಮೊದಲಾದ ರೋಗಗಳಿಂದ ಪೀಡಿತರಾದವರು, ಯತ್ನವಿಲ್ಲದೆ ಬಂದರೆ ಚರಂಡಿ ಮಲ್ಲೆ ಉಗುಳಬೇಕು. ಉಗುಳಿನಿಂದ ಹಲವು ರೋಗಗಳು - ಮುಖ್ಯವಾಗಿ ಕ್ಷಯರೋಗವು-ಒಬ್ಬ ರಿಂದ ಮತ್ತೊಬ್ಬರಿಗೆ ಹರಡುವುದುಂಟು. ಆದುದರಿಂದಲೇ ಪೋಸ್ಟ್ ಆಫೀಸ್' ಮೊದಲಾದ ಕೆಲವು ಸ್ಥಳಗಳ ಎಳಿ ಮಳ್ಳಿ ಇದನ್ನ ಸಂಪೂರ್ಣ ವಾಗಿ ನಿಷೇಧಿಸಿದರೆ. ಬೀದಿಯಲ್ಲಿ ಹೋಗುವಾಗ ಮೌನವಾಗಿ ನಡೆಯಬೇಕು. ಗಟ್ಟಿ ಯಾಗಿ ನಗುವುದು, ಸಿಳ್ಳು ಹೆಸಿ ಕುವುದು, ರಾಗ ಹಾಡುತ್ತ, ಓದುತ್ತ ಅಥವಾ ಏನನ್ನಾದರೂ ತಿನ್ನುತ್ತ ನಡೆವುದು, ಗಟ್ಟಿಯಾಗಿ ಅರಚುತ್ತ ಇತರರನ್ನು ಕೂಗುವುದು, ಎಲ್ಲೆಲ್ಲೂ ನೇಸು ತ್ತಿದ್ದು ಇದಿರಿಗೆ ಬರುವವರ ಮೇಲೆ ಎಡವಿಬೀಳುವುದು, ಇವೆಲ್ಲಾ ಕೂಡದು, ನಾವು ಆತುರದಿಂದ ಬೇಗ ಬೇಗ ಹೋಗುತ್ತಿರುವಾಗ ಭಾರವನ್ನು ಹೊತ್ತಿರುವವರು, ಕುರುಡರು, ಕು೦ಟರು, ಮುದುಕಲು, ಸ್ತ್ರೀಯರು, ಮಕ್ಕಳು ಇಂತಹವರು ಇದಿರಿಗೆ ಬಂದರೆ ಅವ ರನ್ನು ತಳ್ಳಿಕೊಂಡು ಹೋಗಬಾರದು ರಸ್ತೆಯು ನಮಗೊಬ್ಬರಿಗಾಗಿ ಯೇ ಮಾಡಲ್ಪಟ್ಟು ದಲ್ಲವೆಂಬುದನ್ನು ಮರೆಯದಿರಬೇಕು, ಮೇಲೆ ಹೇಳಿ ದಂತಹವರ ವಿಷಯದಲ್ಲಿ ದಯಾಳುಗಳಾಗಿರಬೇಕು, ಪರದೇಶದವರ ಉಡುಪು, ನಡತೆ, ಭಾಷೆ ಇಂತಹುವೆಲ್ಲಾ ನಮಗೆ ಹೊಸದಾದುದರಿಂದ ವಿಕಾರವಾಗಿ ತೋರಿಬರಬಹುದು, ಅಂತಹವರನ್ನೂ ಅಂಗಹೀನರನ್ನೂ ಗೇಲಿಮಾಡಬಾರದು. ಒಂದುವೇಳೆ ನಾವೇ ಹಾಗಿದ್ದು ಯಾರಾದರೂ ನಮ್ಮನ್ನು ಲೇವಡಿ ಮಾಡಿದ್ದರೆ ನಮಗೆ ಎಷ್ಟು ವ್ಯಸನವೂ ಕೋಪವೂ ಉಂಟಾಗುತಿದ್ದುವೆಂಬುದನ್ನು ತಿಳಿದು ನಡೆಯಬೇಕು, ನಾವು ಸ್ನೇಹಿತ ರೊಡನೆ ಹೊರಟಾಗ ಒಬ್ಬರ ಮಗ್ಗುಲಲ್ಲಿ ಮತ್ತೊಬ್ಬರಂತೆ ನಡೆಯುತ್ತ 1.