ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ 152 ಭಾರತ [ಆದಿಪರ್ವ ಇಲ್ಲ ವೈರೋಚನಿಯ ಹೋಲುವ ರಿಲ್ಲ ಭೂಪರು ಕೆಲವು ಕಾಲಕೆ ಬಲ್ಲಿದನು ಗೊವಿಂದ ಜನಿಸಿದನದಿತಿಕತೃಪಗೆ || ಅದಿತಿ ಕಶ್ಯಪರ ತಪಸ್ಸು. ಅವರು ತಾವೆ ಮುನ್ನಾ ದಿಯಲಿ ತಸ ನಿವಹವಲಿ ಶ್ರೀಹರಿಯು ಪೂಜಿಸಿ ದವರು ಕೇಳ್ಯ ಸುತಪಪೃಶ್ನೆಗಳವರು ಕೃತಯುಗದ | ಅವರಿಗಸುರಾಂತಕನು ನುಡಿದಪ ನವಧರಿಸಿ ನೀವೇನು ಬೇಡುವ ಹವಣ ವಿವರಿಸಿರೆಂದು ಸ್ವಾಯಂಭುವನ ಕಾಲದಲಿ ೧. ಎನಲು ಬೇಡುವುದೇನು ವರವನು ವನಜಲೋಚನ ನಿಮ್ಮ ಹೋಲುವ ತನುಜನನು ಕರುಣಿಪುದು ನಮ್ಮಯ ಮೂಡುಜನ್ಮದಲಿ || ಜನಿಸಲಿಕೆ ತಾವಂದು ಧನ್ಯರು ದನುಜಹರ ನಮಗಿದನು ಕರುಣಿಪು ದೆನಲು ಶ್ರೀವೈಕುಂಠನಾಥನು ಮತ್ತೆ ಬೇಡೆಂದ || ನಾವು ಬೇಡುವುದೇನು ಮತ್ತೆಯು ನೀವು ನಮ್ಮಯ ಮೂರುಜನ್ಮಕೆ ಕಾವುದ್ದೆ ಸುತನಾಗಿ ಯಂದರೆ ದೇವನಿಂತೆಂದ | ನಾವು ನೀವೆಂದುದನು ಕೈಕೊಂ ಡಾವು ಜನಿಸುವೆವೆನಲ ದೇವರ ದೇವರಾಯನ ಬೀಜುಕೊಂಡರು ತಮ್ಮ ಮಂದಿರಕೆ || ವಾಮನಾವತಾರ. ಇರುತಿರಲು ತಾವೆ ಮಂದೆ ಬೇಡಿದ ವರವ ಸಲಿಸಲಿಕಾಗಳವರನು મ