ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C 126 ಮಹಾಭಾರತ [ಸಭಾಪರ್ವ ಆಸರೋವರದೊತ್ತಿನಲಿ ವಿ ನ್ಯಾಸದಖಿಳಾಂಗದಲಿ ಭೂತಿಯ ಪೂಸಿ ಶಿಖೆಮೊದಲಾದರುದ್ರಾಕ್ಷಿಗಳ ನಯಸದದ | ಆಶ್ರಯಿಸಿ ಹೃದಯಾಂಬುಜದಲಿ ರ್ದಾಸದಾಶಿವ ಕಣೆಯ ಚಿಂತೆಯು ಲೋಸರಿಸಿ ಮೆರೆದಿಹ ಮೃಗೇಂದ್ರನ ಕಂಡನಾಭೀಮ || ೨ ಆಸಮಯದಲ್ಲರಸ ಕೇಳಿ ನರ ವಾಸನೆಯದೆಲ್ಲಿಯದೆನುತ ಕ್ಷ ಆ ಸಮಾನಸರೋಜಮಧ್ಯದಿ ಮೆಚಿವ ಪರಶಿವನ | ವಾಸನೆಯ ಬಿಸುಟನ್ನಚಿಂತೆಯ ಲಾಸುಷುಪ್ತಿ ಯ ತಿಳಿದು ಕಣ ವಿ ಲಾಸದಿಂದೀಕ್ಷಿಸಿದನಾಗವನೆದ್ದು ನಾಲ್ಲೆಸೆಯು || ೧೩ ಇದುವೆ ಸಮಯ ಮಹಾನುಭಾವನ ಪದಯುಗವ ಕಾಣುವೊಡೆನುತ ನಿಜ ಗದೆಯನೆಡೆಗೈಯಿಂದ ಹಿಡಿದೀನಿದನಾಮೃಗನ | ವದನವಿಕಸಿತವರಸರೋರುಹ ವೊದಗೆ ಮೆಯ್ಯೋಳು ಹರುಷಪುಳಕದ ಹೊದರಿನಲಿ ಹೊಲಿಯೇಖೆ ನಡೆತರುತಿರ್ದನಾಭೀಮ | c8 ಭೀಮ ಪುರುಸಾವು ಗರ ಸಂಭಾಷಣೆ. ಬಂದನೀಶ್ವರಭಕ್ಕೆನಡಿಗ ಗಂದು ಮಕುಟವ ಚಾಚೆ ವೇಷ್ಟೆ ಕಂದ ನೀ ಹೇವಾರ ಮಗನಭಿಧಾನವೇನು ಹದ | ಹದುಳಪುಳಕದೊಳದುರಿ ಕೆದರಿದ ಪದದಿ ಮಿಗೆ ನಡೆತಂದು ಸದವಳ ಹೃದಯನನು ಮಿಗೆ ನೋಡಿ ಬೇಗದಿಂದನಾಭೀಮ ||

==