ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

316 ಮಹಾಭಾರತ [ಸಭಾಪರ್ವ ಆಗಮಿಗೆಯ ಕಂಬನಿಗಳಬ್ರದಿ ಧೂಮಕೇತುಗಳು | ನೆಗಟಿದುವು ಬಿಟುಗಾಳಿ ಗಿರಿಗಳ ಮಗುಚಿ ಮಲಿದುವು ದೇವತಾಭವ ನಗಳ ಶಿಖರವನಂತವನ್ನು ತವಾಯ್ತು ನಿಮಿಷದಲಿ || ೫೦ ಬಾರಿಸಿತು ದೆಸೆದೆಸೆಗಳಲಿ ಹಾ ಹಾರವಾವಿರ್ಭಾವ ತೋಳಗಿತು ತಾರಕೆಗಳನಮಂಡಲವ ಮೈಂಪಿಸಿಮವಾರಾಹು | ತೋರಣದಲುರಿ ತಳಿತು ರಾಜ ದ್ವಾರ ಹೊಗೆದುದು ದಿವದಲಂಬರ ಧಾರಿಣಿಯಲುತ್ಸಾತ ಬಿಗಿದುದು ಮೊಗೆದುದುತ್ವವವ 1 | ೫೩ ಕ ನಡುಗಿತಿಳ ನಡುಹಗಲು ಕತ್ತಲೆ ಯಡಸಿತಾಕಾಶದಲಿ ಹೆಮ್ಮರ ನುಡಿದು ಬಿದ್ದುವು ಸಲಿಲ ವುಕ್ಕಿತು ಕೂಡೆ ತೋcತೊಖೆಯ ! ಉಡಿದುವನಿಬರ ಕೈಯ ಕೈ ದುಗ ಆತನೊಡನೆ ಸಿಡಿಲೆಂತಾಸಭೆ ನಡುಗಿತಲ್ಲಿಯಲ್ಲಿ ಹುದುಗಿತು ಭೀತಿ ಗರಹೊಡೆದು | H8 ಧೃತರಾಷ್ಟ್ರ ನನ್ನು ಕುರಿತು ಭೀಷ್ಮವಾಕ್ಯ. ಅಹಹ ಭೂತಕ್ಷೇಭವಿದು ನಿ ರ್ದಹಿಸದೇ ಕುರುಕುಲವನಕಟಾ ಮಹಿಳಯೊಅಲಿದಳ ಮರಸಿಕರಕೆ ದೈವಕೃತವಿದಲೆ | ಕುಹಕಿಮಕ್ಕಳ ಕಂಡು ಮನದ ಅಹರೆ ನೀ ಧೃತರಾಷ್ಟ್ರ ಪಾಂಡವ ಮಹಿಳಯನು ಸಂತೈಸು ನಡೆ ನಡೆ ಯೆಂದನಾಭೀಷ್ಮ || ೨೫ - 1 ಪದ್ಮತವ, ಚ - - - - - - - - - - - - - + - -