ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ಮಹಾಭಾರತ [ಸಭಾಪರ್ವ ಮಾಗಧನ ತಪಸ್ಸು, ಹರದು ಹೋಹುದು ಸುಕೃತರಾಶಿಗೆ ೪ರದೆ ನಿಮಿಷಕೆ ವೇದಸಿದ್ದವಿ ದಯ ಜಯಿಸುವೆನೆಂದು ಮಾಗಧ ಮಾಡಿದನು ತಪವ || ೬೫ ಹಿರಿದು ಮೆಚಿ ದನವಗೆ ಗೌರೀ ವರನು ತಲೆದೋರಿದನು ಬೇಡೆ ವರವ ಕೊಡುವೆನೆನಿ ಕಣ್ಣೆ ಬೆದೆದ್ದು ಕೈಮುಗಿದ | ಕರುಣಿಸೈ ಭೇರೀತ್ರಯವ ಸಂ ಗರದೊಳಾಧನಿಗೇಳಿದರಿಗಳು ಹಿರಿದು ಭಯಗೊಂಡೋಡುವಂತಿರೆ ಕೃಪೆಯ ಮಾಡೆಂದ | ೬೬ ಕಾಳಗದೊಳನ್ನ ಯ ಶರೀರದ ನೀವೆರಡು ಬೆಸುವಂತೆ ಕರುಣಿಸು ಭಾಳಲೋಚನ ನೀನೆ ಬೆಂಬಲವಾಗಿ ರಣಜಯವ ! ಮಾಗಧಗೆ ಭೇರಿಯ ಪ್ರಾಪ್ತಿ, ಮತ್ತು ಈಶ್ವರನ ವರಗಳು, ಪಾಲಿಸೆಂದೆನೆ ಮೂವರವ ಕ್ಷ ಪಾಳು ಕರುಣಿಸಿ ಮಾಗಧೇಂದ್ರಗೆ ಡೋಳಗಳನಿತ್ತು ಭವ ಬಿಜಯಂಗೈದನೊಲವಿನಲಿ || ಇಂದುಧರನನು ಬೀುಕೊಂಡವ ನಂದು ಮೊದಲಾಗಖಿಳ ರಾಯರ ವೃಂದವನು ಬಂಧಿಸಿದ ನಾನಾ ದೀಪಪಾಲಕರ | ಅಕಾಲದಲ್ಲಿ ನಡೆದ ಭೇರೀನಾದಕ್ಕಾಗಿ ಮಾಗಧನು ಶಾಂತಿಯನ್ನು ಮಾಡುವಿಕೆ. ಕಂದ ಕೇಳ್ಳ ಬಲಿಕಲಾಗೊ ವಿಂದಭೀಮಾರ್ಜುನರು ಭೇರಿಯ ನಂದು ಹೊಡೆಯಲು ಕದಡಿದುವು ಕಲ್ಪಾಂತಶರಧಿಗಳು | +v ೬೩. ಅv