ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

298 ಮಹಾಭಾರತ [ಆದಿಪರ್ವ ಆಗ ಅರ್ಜನನನ್ನು ಕುರಿತು ಸರ್ಪವಾಕ್ಯ. ಆವ ಶರಸಂಧಾನವೋ ಗಗ ನಾವಲಂಬಿಯ ಕೊರಳನೆಟ್ಟನು ಪಾವಕನ ಮಧ್ಯದಲಿ ಬಿದ್ದು ದು ಮುಂಡವಹಿಪತಿಯ || ಜೀವ ವುಟಿದುದು ಶಿರದೊಳಾತಂ ಗಾವಿಗಡ ಫಣಿ ನುಡಿದುದೆಲೆ ಗಾಂ ಡೀವಿ ಮರೆಯದಿರೆನ್ನ ಹಗೆಯಲಿ ಮರಣ ನಿನಗೆನುತ | &8 ಎಂದು ಗಗನದೊಳದ ಫಣಿಶಿರ ವಂದು ಹಾಯು ದು ಧರೆಗೆ ರಾಧಾ ನಂದನನ ಬತ್ತಳಿಕೆಯಲಿ ಶರವಾಯು ಜಗವಖಿಯೆ | ಸಂದುದದು ಬಟೆಕಿತ್ತಲಿಂದ್ರನ ನಂದನದ ಬೇಗೆಯಲಿ ಬದುಕಿತು ಮಂದಗಾಲನ ಸುತಚತುZಯವರಸ ಕೇಳಂದ | ಆಗ ಕೆಲವು ಪಕ್ಷಿಗಳು ಅಗ್ನಿ ಸೂಕ್ತಜಪದಿಂದ ಬದುಕಿದುವು. ಮೆಚ್ಚಿಸಿದುವಿವು ವಕ್ಸಿ ಸೂಕ್ತವ ನುಚರಿಸಿ ತಜ್ಞ ನಮುಖವನು ಬಿಟಿ ಬದುಕಿದುವಾ ಋಷಿಯ ಸಂತಾನಪಕ್ಷಿಗಳು | ಹೆಚದುರಿಹಬ್ಬುಗೆಯ ಹೊಯಿಲಲಿ ಬಿಚ್ಚಿ ಮಯನರ್ಜನನ ಹೊಗಟೆಯ ಕಿಚ್ಚಿನಲಿ ಬದುಕಿದನು ಧರಣೀಪಾಲ ಕೇಳೆಂದ | ಖಗಚತುಷ್ಟಯ ನಯಸಹಿತವುರಿ ದುಗುಳಿ೯ಾಟಿದ ಸಮಸ್ತ ಭೂತಾ &'ಗಳನಾಡುತಿಗೊಂಡುದಗಿ ಧನಂಜಯಾಜೆಯಲಿ | 7 ಗನದಿಂದಿಂಚಿತಂದು ಸುರಪತಿ 6ುಗನ ಮನ್ನಿಸಿ ಕೊಟ್ಟನಗ್ಗದ ಗಗನಮಗೆಣೆ ಯೆನಿಪ ಮಕುಟವನೊಲಿದು ಪಾರ್ಥ~ಂಗೆ ... ೬೩ હમ ಒ ಒ ಒ && ಒ