ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 328 ಒಯ್ಯನಿದ್ದೆಡೆಯಾಯಿತು ಮೃಗಗಳ ಹುಲಿ ಬೆಳ್ಳಾರಹಬ್ಬುಗೆ ಗೈಯ್ತಿ ಯಿರಲಾದೇವಯಾನಿಯು ಬಂದು ವಿನಯದಲಿ | ೪ ಗಂಡನಾಗೆನೆ ನಿನ್ನ ತಾ ಕೈ ಕೊಂಡೆನಾದೊಡೆ ನಿಮ್ಮ ತಂದೆ ಪ್ರ ಚಂಡಬಲ ಶಾಪಿಸುವ ತನ್ನ ನು ನಿನ್ನ ಸಂಗವನು | ಕೊಂಡು ಬಳಸಲದೇನು ಶಾಪವ ಕಂಡು ಕೊಡಲಿಕ್ಕಬಲೆಯಾಗಳ | ಕೊಂಡು ಬಳಸಲಧಿಕಗುಣನುದಾಹಿಕಕೆ ತನಗೆಂದು || H M ತನಗೆ ಸಂದುವು ವರುಷ ಸಹಜದಿ ವಿನುತ ಹದಿನಾಲುಾಗಲಿಂದಿಗೆ ಜನಕ ಪರಿಣಯವೆಸಗಲೊಲ್ಲನು ತನಗೆ ಮಗುಳೊಬ್ಬ | ತನುಜೆ ತನುಜಗಳಿಲ್ಲ ವೆಂದಾ ಜನನಿಯಾಡುವ ಮಾತಗೇಯ ಜನಕ ಮದುವೆಯ ಮಾಡ ಮನೆಯಲ್ಲಿ ಮಕ್ಕಳಲ್ಲೆಂದು | 4. ಆವಮಂಗಳಗೇಹ ಸಂಪದ ವಾವ ಪುಣ್ಯಸ್ತಿ ಯ ಸೈರಣೆ ಆವುವುತ್ತಮಭಕ್ತಿಯಿಂದ ಪುರಾಣಠನಗಳ | ದೇವತತಿಯನ್ನಿಳಯಲಾವನು ನೋವದಿಪ್ಪನು ಮಕ್ಕಳಿಲ್ಲದೆ ದೇವನೇತಕೆ ಯೆನಲು ಶಂಕರ ತನ್ನ ಸದನದಲಿ | ಅರಸಿಗಾಗದ ಬಸುನಯದಾ ಹರನು ಮಾಡನೆ ಮಗನು ಕರಿಮುಖ ಪರಮಸುತನೆಂದಾಗ ಗೌರಿಯು ವರನ ಸಂಗಮವ |