ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಮಹಾಭಾರತ [ ಆದಿಪರ್ವ ಸಂದ ವಿಧಿಯಲಿ ಮಾಡಿ ಪರವಾ ನಂದ ಮಿಗಿಲಿವರಿತ್ತಲಿದ್ದರ ದಿಂದುಕುಲಸಂಭವರ ವಿಧಿಗಳನಿನ್ನು ಕೇಳಂದ || Fv ಬಿಲಮುಖದೊಳುತ್ತರಿಸಿ ಬಲುಗ | ತಲೆಯೊಳಟವೀಮಾರ್ಗದಲಿ ಕಲುಮುಳುಗಳಿಗೆ ಕಾಪಥಕೆ ಕೊಮಲಸದವ ನೆಟ್‌ ಕೊಡುತ | ತೋಳಲಿದರು ಬೆಳಗಾಗೆ ಸಾಖಿಯೆ ಹಳುವವನು ಬೆಳಗಡಗೆ ಹಳ್ಳಿಯ ಬತಿಯ ಹೊಗುತ ಹಾರು ಬಂದರು ತಿಪಥಗಾಮಿನಿಗೆ !!ರ್ ್ರ ಭಾಗೀರಥೀತರಣ ಇರುಳು ಗಂಗೆಯೊಳಬ್ಬ ನಾವೆಯ ನಿರಿಸಿ ಕೊಂಡಿರೆ ವಿದುರನಾಕ್ಷೆಯ ಧರಿಸಿ ಪಾಂಡವರಿವರ ಕರೆದನು ಬನ್ನಿ ನೀವೆನುತ | ಕರೆಯಲಂದಾ ಯಮುಜನೆಂದನು ಮರುತಸುತ ನೀ ಕೇಳು ಕೌರವ ಧರಣಿಪನ ಕಾರಣಿಕವಲ್ಲವೆ ಯೆಂದೊಡಿಂತೆಂದ | ಅರಗಿನುರಿಯೊಳಗಲ್ಲಿ ರಕ್ಷಿಸಿ ಹರಿವ ನದಿಯೊಳಗಿಲ್ಲಿ ಕೋಲ್ಮನೆ | ಪರಮಕರುಣಾಸಿಂಧು ಕಿಪನೆನುತ ದಾಂಟುವುದು | ಅರಸಮೊದಲಾದಾರು ಮಾನಿಸ ರಿರದೆ ನಾವೆಯನೇ ದಾಟಿಯೆ ಸರಸಿರುಹಸಖನುದಯಕಾಲಕೆ ಮಿಂದು ಸುರನದಿಯ || ೧೦೧ ದಾಟಿದರು ಗಂಗೆಯನು ರಾಯನ ನೋಟದಲಿ ಮನಮಖಿದೆವೆನ್ನಯ ನೋಟಕಿದು ಹಿರಿದಲ್ಲ ಹಾ ಯನುತ್ತೆವರಡಿಗಡಿಗೆ | ೧೦೦