ಪುಟ:ಕಾದಂಬರಿ ಸಂಗ್ರಹ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ -- --------- - --- - - - -- - -- -- - 9 ರಸಿಕೊಳ್ಳುವಂತೆ ಮಾಡಬೇಕು. ಅಲ್ಲದೇಹೋದರೆ ಎಂದಿಗೂ ಉಳಿ ಗಾಲವಿಲ್ಲ" ಈಗ ನೀವು ಸಮಾಧಾನಪಡಿಸಿಕೊಳ್ಳಿ. ಒಂದುವೇಳೆ ಅವಳ ಮನೆಯಲ್ಲೇನಾದರೂ ಇದ್ದರೂ ಇರಬಹುದು. ಅಲ್ಲಿಗೆ ಈಗಲೇ ಹೋಗಿ ನೋಡಿಕೊಂಡು ಬರುತ್ತೇನೆ. ! ಎಂದು ಹೇಳಿ ಹೊರಟು ಹೋದನು. ಆ ವೃದ್ದೆಯು “ ಅವಳ ” ಎಂಬ ಶಬ್ದವನ್ನು ಕೇಳಿದ ಕೂಡಲೆ ಸಹಸ ತಲೆಯನ್ನೆ, “ ಅಯ್ಯೋ ! ಆ ಹಾಳಾದ ಸುಟಮೋರೆಯ ಚಂಡಾಲಮುಂಡೆಯಿಂದಲ್ಲವೆ ಈ ದುರ್ಗತಿಯು ಒಂದುದು ! ! ಅವನಾ ಯನ್ನೆಲ್ಲಾ ದೋಚಿಕೊಂಡಳು ! ಮೂರುಕಾಸೂ ಇಲ್ಲಿಗೆ ಹೋಯಿತೆ : ? ಹೊಟ್ಟೆಗಿಲ್ಲದೆ ಸಾಯುತ್ತಿದ್ದೆವು. ! ! ಆ ಮಹಾರಾಯನು ನಮ್ಮ ಪೊ೦ಗೆ ಗಳನ್ನು ನೋಡಲೆ - ಒಂದಪೂರ್ವವಾದ ವಿಶ್ವಾಸದಿಂದ ನನಗೆ ಸಹಾಯಮಾಡಿದನೆ, ಆ ನೀಚರಾಕ್ಷಸಿಯು ಅದಕ್ಕೂ ? -ಎಯ ಕೊಂಡಿದ್ದಳು. ಎದೆ ಟಿ ರನ್ನೋ ಬಯ್ಯುತ್ತ ಕುಟೀರದ ಬಾಗಿ ಅನ್ನು ಮುಧೈಮಿಂಚಳ, ಸ್ವಲ್ಪ ಕಿ:ದಯೆ ಭ ಚಂrket ಮನೆಗೆ ಬಂದನು, ವೃದ್ದೆಯು ಭೀತಳಾಗಿ ಇಟ೪೭ರುವುದನ್ನು ಬಿಸಿ ಬಿಸಿ ಅನಾಗಿ ಕಾರ್ಯವನ್ನು ವಿಚಾ ರಿಸಿ ಸಂಗತಿಯನ್ನರಿಡನು. ಹಾಗೆ ಇ ಆಲೋಚಿಸಿ ನೋ: ದನು. ತಲೆದೂಗಿ ಆರರ 1 # ಎಂದಂದುಕೊಂಡು, “ ಈಗಲೆ ಬಂದೆ : ” ಎಂದು ಮುದುಕಿಗೆ ಹೇಳಿ ಹೊರಟುಹೋದನು. ಭುಂಜಂಗನು ತಕ್ಷಣವೇ ತನ್ನ ಪ್ರಿಯೆಯು ಸುಂದರ ಮಂದಿರ ಪನ್ನು ಸೇರಿದನು, ಅಲ್ಲುವ ವಿಶೇಷ ವಿಷಯವೂ ಗೊತ್ತಾಗಲಿಲ್ಲ. ಆಗ ತನ್ನಲ್ಲಿ ತಾನು ಹೀಗೆ ಹೇಳಿಕೊಂಡನು: “ ಎಲ್ಲ ! ಕಾಳಿಚರಣ ! ! ಇದೆಲ್ಲವೂ ನಿನ್ನ ಚೇಷ್ಟೆಯಲ್ಲದೆ ಮತ್ತಿನ್ನೇನೂ ಅಲ್ಲ ! ಆಗಲಾಗಲಿ !! ತಕ್ಕ ಪ್ರತಿಫಲವು ಲಭಿಸದಿರ ಲಾರದು. ಈ ದಿವಸ ನೀನಿಲ್ಲಿಗೆ ಬಾ ! ಪರಿಣಾಮವೇನಾಗುವುದೆ ? ನೋಡುವೆ ! ! ಇದೇ ನಿನ್ನ ಅತ್ಯುದ್ಯಮದ ಅಂತ್ಯಕಾಲ ! ! !

SH