ಪುಟ:ಕಾವ್ಯಸಾರಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ P1 ಕಮನೀಯಂ ಪೂರ್ಣಚಂದ್ರಾನನನತಿಚತುರಂ ೩ಗ್ಗನೆಂದೆಲ್ಲು ಧಾತ್ರಿ | ರಮೆಯಿರ್ಪಳೆ ತನ್ನ ರಾಧಿ ಶನ ಗುರುಭುಜದೊಳೆ ಹೆಂಡಿರಿಂತಾಗವೆ ಡಾ || - ಜಳನಿಧಿಯಲ್ಲಿ ಪುಟ್ಟ ಜಲಜಾಕ್ಷನ ಪೆರುರವೆಂಬ ತೊಟ್ಟಿಲೊಳೆ | ಬಳದು ವಿಲಾಸದಿಂ ಜಲಜದೊಳೆ ನಲಿದಾಡಿ ಬಕ್ಕ ಯಾವನಂ | ಮೊಳೆವುದುವಾರುನುಂ ಬಗೆಯದಾನೃಪನೆಳಿ ಸಿರಿ ಕೂರ್ತು ಬಂದು ಕೋ ! ಮಳೆ ನೆರೆದಿರ್ದಳಂತೆ ವಧು ಕೂರ್ತೊಡೆ ಬೆತ್ತರ ಮಾತುಗಳಲ್ಲೇ Io೧೭ ವದನಂ ಚಂದ್ರಪ್ರಭಂ ವಿಕಮಭುಜಮಚಿತಂ ಪಣಿ ಪದ್ದ ಪ ಭಂ ಸಂ। ಪದವೆಂದುಂ ವರ್ಧವಾನಂ ಗುಣತತಿ ವಿಮಲಂ ತನ್ನ ಬೆಂಪೊಂದನಂತಂ || ಹೃದಯಂ ಸ್ವಾಧೀನಧರ್ಮಂ ವತಿಪುರುಚರಿತಂ ತಿತಳಂ ಸುತಂ ತಾ | ನದಂ ಪ್ರತ್ಯಕ್ಷತಿರ್ಥೇಶ್ವರನೆನೆ ನೆಗಟ್ಟಂ ವಿಶ್ವವಿದ್ಯಾವಿನೋದ೦ |೦೧vr - ಲ೪ನೆಯರಾತನಂ ಬಯಸಿ ನೋಡಲೊಡಂ ಮದನಾಗ್ನಿ ದಾಹವು | ಗೃಳಸದೆ ಮಾಣದೆಂದು ಕೃಪೆಯಿಂ ಪಡೆದಂ ಬಿದಿ ಚಂದ್ರಬಿಂಬವಂ | ಮಳಯಜಮಂ ಮೃಣಾಳಕುಳಮಂ ಕೊಳನಂ ಲತಿಕಾಗೃಹಂಗಳಂ | ತಳರ್ಗಳನೆಂದೊಡಂಗಮನದೆವೊಗಳ್ಳಿಂ ಕವಿತಾವಿಳಾಸನಾ |೦೧ (ಕವಿಕುಂಜರಲೀಲಾವತಿ) ವನಿತೆಯರಂ ಮರುಳೊಳಿಸುವಾಗೃತಿಗಾಗಿರೆ ಮಿ:ನಕೇತನಂ | ತನಗಲರಂಬುಗಳ ತನಗೆ ಕರ್ಬಿನ ಬಿಲೆ ತನಗೇಕೆ ತನ್ನಿಮಾ | ತನನೆನೆ ಬೆರ್ಚಿ ಪತ್ತು ಹೆಸರಿಟ್ಟು ಬರ್ಮು೦ಕಿನಿ ಕಂತು ನಂ | ದ ಮುಗನಂ ಮಧುವಂದು ವಸಂತರಾಜನಂ | (ಅನಂತನಾಧಪುರಾಣಂ। ಬಳಸಿನ ಮಾತೇನಾನೃಪ | ತಿಳಕನ ವಾಗೈಭವಕ್ಕೆ ನzಎಂ ಜಗಮುಂ | ತೊಳಸಿದೊಡೋರ್ವನ ಸಮನಾ || ಗು೦ದುವ೦ ಶೇಷನೆನಿಪ ನಿನ್ನುಂ ಶೇಷಂ |೦-೦೧ ದನವನ (ಗರ್ಡುವಾಹಕರಾಗಿ