ಪುಟ:ಕೆನರೀಸ್ ಭಾಗ ೧.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. 8? ವ || ಸಕಲಗಗನಚರಮಣಿಕಿರೀಟವರೀಚಿಮೋಚಕಿತಚರಣನಖಮಯಖ ನನವ ರತನಿಪತಟ್ಟಾವಿಕರದಂಡಮಂಡಿತಧವಳ ಚಾಮರ ಪವನಾ೦ದೊಳಿತದುಕೂ ಲಾಂಶಕಾಂತ ನನಂತಕಾಂತವೊವಚರಕಾಂತಾಕಟಾಕ್ಷಕಲಕ್ಷಂ ದವಿತಾರಿ ಮಹಾರಾಜಂ ಮಗರಾಜಾಸನಾಸೀನನೊಡೋಲಗಂಗೊಟ್ಟರೆ ವೈಣಶಾರೀರಗೀತ ವಿಶಾರದಂ ನಾರದನಭ್ರಪಥದಿನವನಿಗವತರಿಕೆ ಕಂಡು ಪವಮಾನಮಾರ್ಗದಿಂದ ನಿತಳದೊಳಡಿಯಿಡದಲ್ಲಿಂಮುನ್ನ ಮಿದಿರೆರ್ದ್ದು ಭಕ್ತಿ ಪರಸ್ಸರಂ ಮನದರಕದಿ ನಂಗಿದ ಗಗನಚರಂಧೀಶನಂ ಯತಿ ಪರಸಿ ಯಥೋದ್ದಿಮೂ ವಿರದೊಳುಳಿ ರ್ಝು ಸ್ವಾಗತಕುಶ ಲಸಂಭಾಪ್ರಣಾನಂತರಂ ಪಡೆವಾತುಮಾತುಗಳ ಗುಳ ವ ತುಮತಾಗೆ ನಾರದನಿಂತೆಂದನನ್ನು ಕಂಡುಂಕೇಳು ಮಣಿಯದ ವಸ್ತುಗಳಿಲ್ಲ ಗಾಂಧರ್ವವೆಂಬುದನ್ನು ಬಾಳವಿದ್ಯೆಯದರೊಳಮ್ಮಂ ರಂಜಿಸುವಂ ನತಾ) ಢನಿಂತಿರಲಿಲ್ಲೊಂದು ಚೋದ್ಯವುಂ ಕಂಡೆನದಾವುದೆನೆ ವತ್ಸ ಕಾವತೀವಿಷಯದ ಪ್ರಭಾಕರೀಪುರವನಾಳನಪರಾಜಿತನೆಂಬಂ ಮಹಾಮಂಡಲೇಶ್ವರಂ ತನ್ನ ತಮ್ಮ ನಂ ಯುವರಾಜನನಂತವೀರ್ಯನಂ ರಾಜ್ಯಭಾರದೆಳ್ಳಿಯೋಜಿಸಿ ಸಮಗ್ರ ವಿವ ಯಸುಖಮನನುಭವಿಸುತ್ತಿರ್ಸ್ಸನಾಮುಮೊಂದುದಿವಸವತನಂ ಶರಸಿಗಿ ಗೋಪಿಯೊಳ್ಳುಳ್ಳಿರೆ ಗೊಟ್ಟಿಗೆಯುಮಾಗೆ || ಚಂ ಸ್ಮರಶರಮುಂತದೀಯಮ್ಮದುಗೇಯಮುಮುರ್ಚ್ಚಿದ ಪುಣ್ಣನೆಕ್ಕನೆ ತೈರನಟಿಸಿ ವೇಡಿ ನೆಟಗೊಂಡದನುಣ್ಣುವ ಕಣ್ಣ ನೀರಿನಂ ! ಕುರಿಸಿದ ಮೆಯ್ಯರವದೊದವಿಂದುಪಕ್ಷಿಗೆ ಬರ್ಪುದಿಲ್ಲ ಬ ರ್ಬರೆಯ ಕಿರಾತೆಯೊಟ್ಟಜೆಗೆ ಕಿನ್ನರರೆಟ್ಟ ಚೆಯುಂ ತರಳ್ಳಿಯುಂ ವ |ಅಂತೊಂದೆ ಕೊರಳೊಳ್ಳೆ ಪಡುವ ಎರ್ಬ್ಬರಕಿರಾತಯರಿಂಗೊರ ಲೋಳೆ ದವಿ ಎಂದೆರ್ದೆಯಂಮನಮನಸೆಳೆವಿಡಿದ ಸೀಯನಪ್ಪ ಗೇಯರಸಾಬ್ದಪೂರ ದೊಳ್ಳೋಡಿ ಮುಳುಗಾಡುತ್ತಲ ನಿಮಿಳಿತನೇತ್ರನುಂ ರೋಮಾಂಚ ಕಂಚುಕಿತ ಗಾತ್ರನುವಾಗಿರ್ದ್ದಪರಾಜಿತನೆನ್ಮ ಬಂದುದುಮನಿರ್ದು ದುಮನಜಯದಿಣಿ ಯುಂ ಕಿಅದು ಲೋಕಜ್ಞತೆಯೊಂದಿರ್ಪ್ಪುದ೫೦ ರಸಭಂಗಮಾಡದೆ ಗಜೋ ಸ್ಮಿಲನಂಗೆಯು ವಿಷಯಾಸಕ್ತ ಪುರುಷೇ೦ದ್ರಿಯಪಂಚಕಂ ಚಿತ್ರಗತರೂಪೇಂದ್ರಿ ಯಪಂಚಕಪ್ರಪಂಚಸಮಾನಮಕ್ಕುಮೆಂದು ಬಗೆದೆರ್ದ್ದುಬಂದೆವದ೦ದಮಾ ಗಾಯಿಕಾರತ್ನ Qಯಂ ಸರರತ್ನ ಭಾಜನನುಂ ಚಕ್ರವರ್ತಿಯುಮಪ್ಪ ನಿನಗಲ್ಲದೆ ಯೋಗ್ಯವಲ್ಲೆ ಮೃವುದುನನಿತೆ; ಮತ್ತುಳಿದುವೆವುದೇನೆಂದಯಲ್ಲಾರದಂ ದು ನುಡಿದುಖಹರೇ೦ದ್ರನ ಮನವನಾವರ್ಜ್ಜಿಸಿಯುಂ ತನ್ನಂ ವಿನರ್ಜೈಸಿಯುಂ ನಾರದಂ ವೋದನಿತ್ತ ಮರಸಂ ಎರ್ಬ್ಬರೆಯುಂ ಕಿರಾತಯುಮೆಂಬೀರ್ವೇಗರ್ಾ ಇತಿರುವುಂ ಬೇಡಿಯುಟ್ಟಿದನೆನ್ನ ಹೆಸರುಮುಮಿತನೆಂಬುದೆಂದು ತನ್ನ ಬಂದ ಎರವನ®ಯ ಬಿನ್ನಪಂಗೆಯು ತನ್ನ ತಂದ ಗಾವುಡವನಾನನ್ನವರ್ತ್ತಿಯು ಮಭಿರಾಮಮೂರ್ತ್ತಿಯುಮಪ್ಪ ಮಾಡ್ಕೊತ್ತತ್ತ ಮನ ಕೆಯೊಳುಡುವುದುಮು