ಪುಟ:ಕೆಳದಿನೃಪವಿಜಯಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 ೬೦ ಪಂಚಮಾಶ್ವಾಸಂ ತರುವಲ್ಲಂ ಸುರಭೂಜಗಳ ಎತಗಳಲ್ಲಂ ದೇವತಾವಲ್ಲಿಗಳ ತೊರೆಯಲ್ಲಂ ಬರ್ದಿಲೇರುಗಳ್ಳರಿಗಳಲ್ಲಂ ದೇವಮಾತಂಗಗಳೆ | ಗಿರಿಯಲ್ಲಂ ರಜತಾದ್ರಿಗಳೆ ವನಜಮ್ಮೆಲ್ಲಂ ಪುಂಡರೀಕಂಗಳಾ ಗಿರೆ ಪರ್ವಿತ್ತುರೆ ವೆಂಕಟೂರ್ವಿಸಯಶಂ ವಿಶ್ವಂಭರಾಚಕ್ರದೊಳೆ H ರ್೬ ಪಶುಗಳ್ಳಯ್ದು ಅದಿದುವಹಿ ಝವಕಪಿಗಳಿಲ್ಲವಾದುದೆಡೆ ಪೂಗಚಯಂ || ನಸಿದುವು ಕೆಳದಿಯ ವೆಂಕಟ ವಸುಧಾಧಿಪನೊಡನಿದಿರ್ಚಿದರಿಗಳ ದೆಸೆಯಿಂ | ಇಂತು ಭುವನಜನಂ ನುತಿಸಲ್ಪದ್ದರ್ಮದಿಂ ರಾಜ್ಯ ಪರಿಪಾಲನಂಗೈ ದನಂತುಮ್ಮಲ್ಲದೆಯುಂ || ಕಾರಕಳದೊಡಯರೆನಿಸಿದ ಭೈರಸವೊಡೆಯುರ್ವಿರೋಧದಿಂ ವಿಲಸಚ್ಛ ° | ಗೇರಿಯ ಧರೆಯಂ ಕೊಂಡುರ ಫೇರಿಸಿ ಮಾತ್ಸರದಿಂದ ತತ್ಪುರವರಮಂ | ಭೈರವನ ಬೆಟ್ಟದೆಡೆಯೊಳೆ ಭರಿಶತಪ್ಪಿ ಗಳ ಪೂಡಿ ಬಲ್ಕು ಂಡುಗಳo | ಪರಿಸಿ ಪುರಮಠಗಳyಡಿ ಯರದೊಲಿಂಡಲೆದುಪದ್ರವಂಗಳನೆಸಗಲೆ || ಇಂತಸಗಿದ ಭೈರಸವೊಡೆಯರ ಮಗೊದ್ರೇಕಮಂ ಮಗ್ಗಿಸಿ ಮು ತಿಗೆದೆಗೆಸಿ ಬಳಿಕವನತಿರೇಕದಿಂದಾಕಮಿಸಿದ ಭೂಮಿಯಂ ತೆಗೆದು ಕೊಂಡು ಶೃಂಗಪುರದ ಸ್ವಾಮಿಗಳ್ಳಿತ್ತು ತನ್ಮಠದ ಧರ್ಮಕ್ಕೆ ತಾನುಂ ಬೇರೆ ಶಿವಾರ್ಪಿತವಾಗಿ ಭೂಸ್ವಾಸ್ಥಯಂ ಧಾರೆಯನೆರೆದು ತನ್ಮಠಮಂ ಜೀರ್ಣೋ ದ್ಧಾರಮಂ ರಚಿಸಿ, ಇಂತು ಶೃಂಗೇರಿಯು ಧರ್ಮಸಂಸ್ಥಾನ ವನುದ್ಧರಿಸಿ ಪರಮಪ್ರಖ್ಯಾತಿಯಂ ಪಡೆದನಂತುವಲ್ಲದಿಕ್ಕೇರಿಯ ಪುರ ವರದ ಸವಿಾಪದೊಳೆ ! ೬೧ ೭೩ 4೪