ಪುಟ:ಕೆಳದಿನೃಪವಿಜಯಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫. ೧೬ ೧೩ 122 ಕೆಳದಿನೃಪವಿಜಯಂ ಅವನೀತ್ಮರಕುಲತಿಲಕಂ ಶಿವಭೂಪನ ಪುಣ್ಯಪುತ್ರಭದ್ರಪಭವಂ | ತವೆ ದೇಶಕೋಶದರ್ಥಂ ಸವವನ್ನು ದಾನಧರ್ಮಮಂ ವಿರಚಿಸಿದಂ | ತರಣಿಕನಿಂ ಶಿಬಿ ಶಿಬಿಯಿಂ ದುರುಬಲಿ ಬಲಿಯಿಂ ದಧೀಚಿಮುನಿಯಾಮುನಿಯಿಂ | ಕರಮಿಾವರೋಳ೦ ಭದ್ರಪ ಧರಣೀಶ್ವರನಧಿಕನೆನಿಸಿ ರಾರಾಜಿಸಿದಂ ! ಮತ್ತಮದಲ್ಲದೆ | ಪರಮಹೋತ್ರಿಯರಹ ಭೂ ಸುರರ್ಗ೦ ಸುಕ್ಷೇತ್ರವೃತ್ತಿಗಳನಿತ್ತತಿಭಾ | ಸುರಭದ್ರರಾಜಪುರಮೆಂ ಬರುತರವಿತತಾಗ್ರಹಾರಮಂ ವಿರಚಿಸಿದಂ | ೧v” ಮತ್ಯಮದಲ್ಲದಾ ಭದ್ರಪ್ಪನಾಯಕಂ ಸಪಿತೃ ಶಿವಪ್ಪನಾಯಕನ ಹೆಸರೊಳಿ ಶಿವರಾಜಪುರಮೆಂಬಗ್ರಹಾರಮುಮಂ ಕನಿಷ್ಠ ಪಿತೃವೆಂಕಟ ಪ್ರನಾಯಕನ ಹೆಸರೊಳೆ ವೆಂಕಟಪುರಮೆಂಬಗ್ರಹಾರಮುಮಂ ವಿರ ಚಿಸಿ ವೃತ್ತಿ ಕ್ಷೇತ್ರಂಗಳಂ ಕಲ್ಪಿಸಿ ಭೂಸುರರ್ಗೆ ಶಿವಾರ್ಪಿತವಾಗಿ ಧಾರೆ ಯನೆರೆದು ಸ್ಥಿರಶಾಸನಮುಂ ಬರೆಸಿತ್ತು ಮತ್ತಂ ಮುಳುವಾಗಿಲ ಕೈಜ್ಞಾ ನಂದಸ್ವಾಮಿಗಳ ಮಠಕ್ಕಂ ಹೇರಳವಾದ ಭೂಸ್ವಾಸ್ಥೆಯಂ ಧಾರೆಯ ನೆರೆದು ಸ್ಥಿರಶಾಸನಮಂ ಬರೆಸಿತ್ತತಿಶಯಸುಕೃತವಿಶೇಷಂಗಳನುಪಾ ರ್ಜಿಸಿದನಂತುಮಲ್ಲದೆಯುಂ | ನಾಶಂ ಬೋಂದದವೊ ರ್ಪಾಶನಮಂ ಬ್ರಾಹ್ಮಣೋತ್ತ ಮರ್ಗಾಗಿನಿ ಮೇ | ಸನಾತವನ್ನ ಪನ ತನೂಜಂ ಕಾತೀಧರ್ಮವ ಸುಸಂಗಮನೆ ವಿರಚಿಸಿದಂ ! ೧ C�