ಪುಟ:ಕೆಳದಿನೃಪವಿಜಯಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 ೪೦ ಕೆಳದಿನೃಪವಿಜಯಂ ಸೀತಾರಾಮಪ್ಪಯ್ಯನಾಯಕಂಗಿತ್ತು ತಾಜ್‌ಮಂ ನೆಲೆಗೊಳಿಸಿ ನಿಲಿಸಿ ಹನುಮಪ್ಪನಾಯಕನಂ ವೇಣುಪುರಕ್ಕೆದಿಸಿ ಪೊರೆದೀಪ್ರಕಾರದಿಂ ತರಿಕೆರೆಸಂಸ್ಥಾನಮನುದ್ದ ರಿಸಿ ಪರಮಪ್ರಖಾಂತಿಯಂ ಪಡೆದು ವಿರಾಜಿಸು ಆರ್ದನಂತುಮಲ್ಲದೆಯುರಿ | ಉರುತರಗರ್ವೋಿಕದ | ಭರದಿಂ ಬೆರೆತಿರ್ಪ ತುಳುವಮನ್ನೆ ಯರದಟಂ | ಮುರಿದು ಪಣಗೊಂಡು ಮಾರ್ಮಲೆ ತರಿಗಳ ಸಿಗ್ರಹಿಸಿ ಬಾಹುಬಲಮಂ ಮೆರೆದಂ || ವರರಾಜನೀತಿಮಾರ್ಗದ | ನಿರುಗೆಯನತಿಗಳಯದಿಂತು ತೇಜೋಬಲದಿಂ | ಧುರಧೀರಸೋಮಶೇಖರ ಧರಣೀಶಂ ಧರ್ಮದಿಂದವಿಳಯಂ ಪೊರೆದಂ || ಇಂತಾ ಸೋಮಶೇಖರನಾಯಕಂ ಸದ್ಧರ್ಮದಿಂ ರಾಜಪ್ರತಿಸ ಅನಂಗೆಯ್ಯುತ್ತುಂ ಸುಖಮಿರ್ಸ ಕಾಲದೊಳೆ, ಬರಮೆಮಾವುತನೆಂ ಬೋರ್ವ ಹಲ್ಲಕಂ ನೀವಾನೆಯಮದಮ ಸೇವಿಸಲೆ ಶರೀರದೊಳಾವು ದರಲ್ಲಿಯುಂ ಬಲಕರವಾಗಿರ್ಪುದೆಂದೊಡವಡಿಸಲೆ, ದೈವವಶದಿಂದಾ ದುರ್ಬೋಧೆಗೆಡವಟ್ಟ ಸೋಮಶೇಖರನಾಯಕನಾನೆಯ ಮದಮಂ ಸೇವಿಸಿ ತನ್ಮೂಲದಿಂದೊಗೆದುನ್ನ ದಾವಸ್ಥೆಯಿಂ ಭ್ರಮಿತನುಂ ನಿತ್ಯಮ ವ್ಯವಸ್ಥಿತಚಿತ್ತನುವಾಗಿ ಹೃದ್ರ ಜನರೊಡನೆ ಖೇಳವೇಳದಿಂ ಸೋಚ್ಛಾ ವ್ಯಾಪಾರದಿಂ ಮನಂಬಂದಂತೆ ವರ್ತಿಸುತ್ತುಮಿರಲಾ ಪ್ರಸ್ತಾವದೊಳಿ ನಿಜಸಂಸ್ಥಾನದೊಳಿರ್ಪ ಕುಹಕಿನಿಯೋಗಿಗಳಡರ್ಚಿದ ಪಿತೂರಿ ಯಿಂ 1 || ೩೩ ವಿಜಯಪುರವರ್ತಿಯೆನಿಸುವ ಮುಜಬರಖಾನಂ ತೆರಳ್ ಜಿಪಂತಂ | 1 ಏತುಮೆಯಿಂ (ಒಕ್) ೩೧