ಪುಟ:ಕೆಳದಿನೃಪವಿಜಯಂ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವ ತಾಳೆ ಸಂ 147 ಯು ಮಗನ ಹೆಸರಿ. ಈ ಸುಲ್ತಾನಮಹಮ್ಮದಶಾಹಂ ಬಡೆಸಾಹೇಬತಿ ಯೆಂಬ ಸ್ಕಿದ್ದಲ್ಲದೆ ನವರಸನಾರಿಯೆಂಬ ಸೂಳೆ ವಣ್ಣನಂಗೀಕರಿಸಿ ಕೊಂಡಿರ್ದo ಆ ನವರಸನಾರಿಯೆಂಬ ಸೂಳದ ಬಸಿರಿನಲ್ಲಿ ಪುಟ್ಟದ ಮಗನ ಪೆಸರಿ ಅಲ್ಲಿಯೇದುಲತಾಯಾ ; ಆ ಅಲ್ಲಿಯೆದುಲಶಹಾನ ಕುಮಾ ರಲಗೆ ತನ್ನ ಕಡೆಯವಜೀರ ಪತ್ತೆಖಾನನ ಮಗಳೆo ವಿವಾಹವುಂ ಮಾಡಿ ತಾನಿರೀತಿಯಲ್ಲಿರುತ್ತಿರ್ದು, ಆ ಪತ್ತೇಶಾನನ ಕಾರಕೂನನ ಸೆಸರಿ ಕಾಶೀಪಂತಂ; ಇಂತು ವರ್ತಿಸುತ್ತುಮಿರ್ದ ಸಲುತಾನ ಮಹಮುದ್ದ ಶಾ ಹಂಗೆ ವ್ಯಾಧಿ ಪ್ರಕೋಪಿಸಲಾಗಳೆ ತನ್ನ ದೀಗ ಪತ್ತೇವಾನನಂ ಬರಿಸಿ ಕೊಂಡಾಖ್ಯಾಳೂಚನೆಯಂ ರಚಿಸಿ ಸಿನಗಿಂತು ಸೌಭಾಗ್ಯವೆಂತು ದೊರೆ ಕೊಂಡುದೆಂದು ಬೆಸಗೊಳಲಿ ತನ್ನ ಕಾರಕನಂ ಕಾಶೀಪಂತನಿಂದಾದುದೆ ನಲಾ ಕಾಶೀಪಂತಂಗೆ ಜಾನಂತರಾಯನೆಂದು ಪ್ರತಿನಾಮವಸಿಟ್ಟು ದವಲತ್ತು ಕೊಟ್ಟು ಬಹಳ ವೇರುವಾಸಿಯ ಮಾತಿ, ಈ ಪ್ರಕಾರದಲ್ಲಿ ಟ್ಟುಕೊಂಡಿದು ತನ್ನ ಸತ್ಯ ಮಣಕಾಲದಲ್ಲಿ ಆ 'ಜಾನಂ ತರಾಯನಂ ಕರೆಸಿಕೊಂಡು ತಾನಿಟ್ಟುಕೊಂಡಿರ್ದ ನವರಸನಾರಿಯೆಂಬ ವೇತೈದು ಪುತ್ರಂಗೆ ಸಂಸ್ಥಾನದ ಪಟ್ಟಾಧಿಕಾರಮಂ ರಚಿಸಿ ನಡೆ ಸುವಂತೆ ಆ ಜಾನಂತರಾಯನಿಂ ನಂಬ.ಗೆದು ತೆಗೆದುಕೊಂಡು ಪಣವಂ ಬಿಟ್ಟಂ, ಆಮೇಲೆ ಆ ಜಾನಂತರಾಯ ಮುನ್ನ ಮೇ ಸ್ಥಳ ಚ್ಯುತನಾಗಿ ಬಿಟ್ಟು ಪೋಗಿರ್ರ ಬಡೆಸಬತಿಯ ಮಗಂಗೆ ಬರೆಸಿ ಕಳುಹಿ ನಿನಗೆ ಪಟ್ಟಮಂ ಕಟ್ಟ ದೊರೆತನಮಂ ನಡೆಸಿ ಅಲ್ಲಿ ದಲಶಾ ದಗಂ ನಿನಗಂ ಭೇಟಯಂ ಮಾಡಿಸಿ ಮನಸ್ಸಂಕೋಚವಂ ಪರಿಹರಿಸಿ ಅನ್ನೋನ್ಮಾಗೆ ನಡೆವತು ಮಾಡಿ ಮಾತುಶಾಹಿಕಯಂ ಸಿನಗೆ ನಡೆ ವಂತು ಮಾಳ್ಳ, ಕಿಪ್ರದೊಳೆ ತೆರಳಿ ಬಿರ್ಸಾದೆಂದು ಲಿಖಿತವು; ಬರೆಸಿ ಕಳಪಿ ಅವನು ಪಟ್ಟಣದ ಸಮೀಪಕ್ಕೆ ಬಸಿಕೊಂಡು ಅವನ ಸಮೀಪದಲ್ಲಿರ್ಪ ವಜೀರ ಉಮರಾವು ಕಾರಕೂನರ್ಗೆ ಹೇರಳ ಲಂಚವಂ ಕೊಟ್ಟೋಳಗುಮಾಡಿಕೊಂಡು ಈ ಅಪ್ಲಿಯೆಂದುಲಶಾಹನಂ ಕರೆದು ಭೇಟಿಯ ಮುಖದಲ್ಲಿ ಆಲಿಂಗನಕಾಲದಲ್ಲಿ ಸೀ, ಹೆದರದೆ ನಿನ್ನ