ಪುಟ:ಕೆಳದಿನೃಪವಿಜಯಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18? ಕೆಳದಿನೃಪವಿಜಯಣ ಮದಕರನಾಯಕ, ರಂಗಪ್ಪನಾಯಕ, ರಘುವಪ್ಪನಾಯಕ, ರಂಗಪ್ಪ ನಾಯಕರಂಬವರಾಳ್ಕೆ, ಆತರುವಾಯಮಾದುರ್ಗವನಾಳುತಿರ್ದ ಬಿ೪ ಜೋಡಿಬರವನಾಯಕನಂತಗರ್ವೊದೆ ಕದಿನಾದಿಯೊಳುಚ ೦ಗಿ ಯೆಂಬ ಸ್ಥಳದೊಳಿರ್ದನಂತರಂ, ಹರಪುರ(ಪ್ರತಿನಾಮ ಹರಪನಹಳ್ಳಿ) ಎಂಬ ಕೊಂಟೆಯಂ ಬಲಿಸಿ ಆಕೊಂಬೆಯೊಳಿರ್ದು ರಾಜಂಗೆಯ , ದಾದೆನಾಯಕ, ರಂಗರಾಜಯ್ಯ, ಹಿರಿಯಬಸಂತರಾಯ, ಇಮ್ಮಡಿಸಿಸ ವಪ್ಪನಾಯಕ, ಕೊಟ್ಟೂರಪ್ಪನಾಯಕ, ಹಿರಿಯಬಸವಪ್ಪನಾಯಕ, ಕೋ ಟ್ಯೂರಪ್ಪನಾಯಕರೆಂಬಿವರಾಳ ನಂತರಂ ಬಸವಪ್ಪನಾಯಕನಾಳ್ಳು ಬರು ಆರತಿ (ಮುಂಖೇಳ್ಳ ಚಿಂತನಕಲ್ಲುಬರಮಣ್ಣನಾಯಕ೦) ಆ ಹರಪನ ಹಳ್ಳಿಬಸವಪ್ಪನಾಯಕನ ಪರಿಷ್ಕರಣಗಳ೦ ಕೊಂಡು ರಾಜೃಂಗಳನಾಕ್) ಮಿಸುತ್ತುಂ ಮಿಕ್ಕುಮೀರಿ ಕೈಗೆಯ್ಯುತ್ತುಂ ಬರಲಾ ಬರಮನಾಯಕನ ದಟನಾಂಫೋಡಶಕ್ಕವಾಗಿ ಹರಪನಹಳ್ಳಿಯ ಬಾಗಳಿಬಸವಪ್ಪನಾಯಕಂ ದೈನೋಕ್ತಿಯಿಂ ರಾಯಸಮಂ ಬರೆದು ಕಳುಸಿ ತಮ್ಮ ಸಂಸ್ಥಾನವನು ದ್ದ ರಿಸವೇಳ್ಳೆಂದು ಪೇಳಿಸಲಂತಾಗಲೆಂದು ಗುರುವಪ್ಪ ಮಂತ್ರಿಯೊಡನ ಸಂಖ್ಯಾತವಾದ ಸೈನ್ಸಮಂ ತೆರಳಿ ಕಳುಹಿ ಯುದ್ದ ರಂಗದೊಳಾ ಬರವು ನಾಯಕನ ಪರಾಕ್ರಮಾತಿಶಯವೆ ಮುರಿದಾ ಪರಿಷ್ಕರಣಗಳ೦ ಕೊಂಡು ಬಸವಪ್ಪನಾಯಕಂಗಿತ್ತು ಪರಮಪ್ರಖ್ಯಾತಿಯಂ ಪಡೆದಿಂತಿರುತ್ತುಮಿರ ಲೈಗುಳಾ ಬರಮನಾಯಕಂ ಗುತ್ತಳದ ಹನುಮಂತಗೌಡಂ ಹಿಂದೂ ರಾಯರ ವಂಶೋದ್ಯವನಾದ ಸಿರೊಜೆ ಮುಂತಾದವರಂ ಸಹಾಯಕ್ಕೆ ಬರಿಸಿಕೊಂಡೈದಿ ರಣರಂಗಕಿದಿರ್ಚಿ ನಿಲಲಾಹವದೊಳು ಹನುಮಂತ ಡನಂ ಮಸೆಗಾಣಿಸಿಯನಂತರಂ || ೪೦ ಚಿಂತನಕಾರಸನ ಮದ ಮಂ ತಗ್ಗಿನಿ ಧುರದೊಳಾಂತ ಸಿದ್ದೊಜಿಯ ಸ | ಧ್ವಂತಿಯುಮಂ ಪಿಡಿದೆಪ್ಪುವ 1 ಸಂತೆಬೆನ್ನೂರ ಕೆಂಟೆಯಂ ವಶಗೈದಂ | 1 ಹೇವಿಳಂಭಿಸಂವತ್ಸರದ ಮಾಘಮಾಸದಲ್ಲು (6) ಜ. 8೧.