ಪುಟ:ಕೆಳದಿನೃಪವಿಜಯಂ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಕೆಳದಿನೃಪವಿಜಯಂ ರಾಜಿಸ ಕೊಲ್ಲೂರ್ಗೆ ತರ ೪ಾ ಜನಪತಿವಯ್ಯನೆಸೆವ ಮೂಕಾಂಬಿಕೆಯಂ | ಪೂಜಿಸುತಿರುತಿರಲಿತ್ತಂ ಭೂಜಾನಿಗಳರೆಯಸತುಶಾಹನ ಮುಖದಿಂ | ೭೪ ನಿ ಇಂತು ಪಾತುಶಾಹನನುಜ್ಞೆಯಿಂದಾರೆಯರರಸನೆನಿಪ ಶಾಹು ರಾಜನ ವಜೀರಂ ಶ್ರೀಪತಿರಾಯನಂ ಕೂಡಿಕೊಂಡು ತನ್ನ ಸಮೂಹ ಮಾತ್ಮ ಸೈನೃಂವೆರಸು | ૨ ૧ ೭೩

  • ಅತಿಧನಾಪೇಕ್ಷೆಯಿಂದ | ಪ್ರತಿಮಂ ಚಿಕಲೀಸಖಾನನೈತರೆ ಮುನ್ನಂ | ಧೃತಿಗೆಡಿಸಿ ಲಿಂಗಪ್ಪನ ಮುಖ ದೆ ತದರ್ಥವ ಸಲಿಸಿ ರಾಜಮಂ ರಕ್ಷಿಸಿದಂ ||

ಮತ್ಯಮದಲ್ಲದಾಸೋಮಶೇಖರನಾಯಕಂ ರಾಕ್ಷಸಸಂವತ್ಸರದ ಮಾರ್ಗಶಿರ ಶುದ್ಧ ಸಪ್ತಮಿಯಲ್ಲಿ ನಾಲಕಿಯೆಂಬ ಮನೋಹರವಾದ ಮಹಾಯಾನವನಾರೂಢನಾಗಿ ಸಮಸ್ಯಸೈನ್ಸಸಹಿತಂ ಸರ್ವಸಂಭ್ರಮದಿಂ ಮಹಾನವಮಿಯ ಬಯಕ್ಕೆ ತೆರಳಾ ಸ್ಥಾನದೊಳೂಲಗಂಗೊಟ್ಟು ಸ್ಥಳ ಪರಸ್ಥಳದ ಮನ್ನೆ ಯರ್ಕಳಿಂದುಚಿತವುಡುಗೊರೆ ಮುಂತಾದುಪಚಾರಂ ಗ೪೦* ಸನ್ಮಾನಂಬತ್ತು ಮರಳು ರಾಜಾಲಯವುಂ ಸಾರ್ದು ವರ್ತಿಸು ತುಮಿರಲಿ ನಳಸಂವತ್ಸರದ ಚೈತ್ರದೊಳ್ || ನಾಲಕಿಯನೇರ್ದ ವಾರ್ತೆಯ ಕೇಳಿ ಕನಲ್ಲಾ ನಿಜಾಮನೈತರೆ ಧುರದೊಳೆ | ತೇಲಿಸಿ ಪಇಮಿತ್ತುರೆ ಪಿಡಿ ದೂಳಿಗಮಂ ನಡೆಸಿ ಮೆರೆದನತಿಚಲಪದಮಂ || ಮತ್ಯಮದಲ್ಲದೆ ಪಿಂತೆ ಪರಾಭವಸಂವತ್ಸರದೊಳೆ | ೩೭ ೬V ೪೭