ಪುಟ:ಕೆಳದಿನೃಪವಿಜಯಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೀ ತಿ ಯಾ ಶ್ವಾ ಸ೦. ಆ ಚೌನಾಯಕರ ತರುವಾಯ ಓಸಿ ಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರ್ಷ ೧೪೩೬ ನೆಯ ಶ್ರೀಮುಖ ಸಂವತ್ಸರದ ಶಾವಣ ಶುದ್ದ ಯಲ್ಲಿ ಕೆಳದಿಯ ಚೌಡಪ್ಪ ನಾಯಕರ ಕುವ ಾರರಾದ ಸದಾಶಿವರಾಯ ನಾಯಕರಿಗೆ ಇಕ್ಕೆ ಯ ಅರಮನೆಯಲ್ಲಿ ರಾಜ್ಯಪಟ್ಟ॰. ವರಚೌಡಪನ್ನ ಪತಿಯನಂ ತರದೊಳ್ಳತನುಜನಹ ಸದಾಶಿವಧರಣೀ || ಶರನರಿಕುಲಮದತಿಮಿರೋ ತರದಿನಕರನಾಳ್ನೊಪ್ಪುವವನೀತಳಮಂ || ಆ ನರನಾಥಪುಂಗವನರಾಮದೇಭವಿದಾರಣೋಗಪಂ ಚಾನನನಾನತಾಮರವಹೀಜನತೇಪಕಲಾಪ್ರವೀಣನೀ || ಶಾನಕೃಪಾಕಟಾಕ್ಷಪರಿಲಬ್ಬ ಮಹೋನ್ನ ತಭೂರಿವೈಭವಂ ತಾನೆಸೆದ ಮಹಾರ್ಧಿಸದಾಶಿವನಾಯಕನುಗಸಾಯಕಂ || ಇಂತು ವಿರಾಜಿಸುತ್ತುವಿರಲಿ ಕತಿಪಯ ದಿನಂಗಳೆ ಪೋಗ ಲೋಡನೆ|| ಶಂಕರಪಾದಪದ್ಯ ಮದಟ್ಟಂಗಸದಾಶಿವರಾಯನಾಯಕಂ ಗಂ ಕಡುಚೆ ಪುತ್ರನೊಗೆದಂ ಸದಶೇಪ್ರಸುಖಪ್ರದಾಯಕಂ | ಅಂಕದೊಳ್ಳದೆ ಮಾರ್ಮಲೆವರಾತಿಗಳುವ ನಿವಾರಿಪುಲಿ ತಂಕಣನಾಯಕಂ ಶುಭವಿಧಾಯಕನಾಜಯೋಗಸಾಯಕಂ || ೪ ಮಗುಳಾ ಸದಾಶಿವೇಂದ್ರ ಗೊಗೆದಂ ಸತ್ಪುತ್ರನೊರ್ವನನುಪಮರೂಪಂ |