ಪುಟ:ಕೆಳದಿನೃಪವಿಜಯಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ಕೆಳದಿನೃಪವಿಜಯಂ ದಾಕ್ಷಣದೊಳ್ಳತ್ತಾನಪ್ರವಿಷ್ಟರಾದಧಿಕಾರಿಗಳ ಪರಮಾನು 1 ನಿರೂಪ ಲೇಖನವುಂ ಬರೆಸಿತ್ತು ತತ್ವದ್ದಾನಧರ್ಮಾರ್ಥವಾಗಿ 2 ಪನ್ಸಿ ರ್ಛಾ ಸಿರ ಪೊಂಗಳನಿತ್ತು ತತ್ಯಾನಂಗಳಾ ಚಿತಮಾದ ಮೇಲೂಳಿಗದವರ್ಗ ಳುಮಂ ಕೂಡೈದಿ ಕಜ್ಜವನಸತರ್ಚಿ ಸಿ ಬರ್ಪುದೆಂದು ನಿರಾಮಿಸಿ ಪರ ಮಸಂಪ್ರೀತಿಯಿಂ ಬೀಳ್ಕೊಡಲೊಡನಾಡಿಯೊಳೆ (ಚಾವಲಿಕೆಮಂಡೆ” . ಎಂಬ ಸ್ಥಳದೊಳ್ಳನೋಹರವಾದ ಮಠಮಂ ಕಟ್ಟಿಸಿ ಶಿವಜಂಗಮಧ ರ್ಮಕ್ಕೆ ಶಿವಾರ್ಪಣಂಗೈದನಂತರದೊಳ್ || ೫೧ ಒಡನೆಸೆವ ಡಿಲ್ಲಿಯಿಂ ಪೊರ ಟಡಿಯಿಡುತಾಗರವನ್ನೆದಿ ರಚಿಸಿ ಮಠಮಂ | # ಕಡೆಯ ಮಾಣಿಕಪುರಮೆಂ ಬೆಡೆಯಂ ಸಾರ್ದಮಂಗಂಗೆಯಂ ನೆರೆ ಕಂಡಂ | ೫೦ ಅಲ್ಲಿಂ ತೆರಳು ತನ್ನಪ ಮಲ್ಲಂ ಮೆರೆವಾ ಪ್ರಯಾಗವುಂ ಸಾರ್ದು ಬಳಿ | ಕೃಲ್ಲಿ ಸುಜಂಗಮಧರ್ಮ ಕ್ಯುಲ್ಲಸದಿಂದೆಸೆವ ಮಠವನುರೆ ವಿರಚಿಸಿದಂ || ೫೩ - ಇಂತು ಗಂಗಾಯಮುನಾಸರಸ್ವತೀನದೀಸಂಯೋಗದಿಂ ತ್ರಿವೇಣಿ ಯೆಂಬ ಪೆಸರ್ವಡೆದು ಮಹಾವಟ ತಮಿತ್ರತಿಸಾನವಾದ ಮುಕ್ತಿ ಸ್ಥಾನವೆನಿಸಿ ಮೆರೆವ ಪ್ರಯಾಗಕ್ಷೇತ್ರದೊಳೆ ಜಂಗಮಮೂರ್ತಿಧರ್ಮ ಕ್ಯಂ ಮಂಗಲಮಯಮಪ್ಪ ಮಠಮಂ ನಿರ್ಮಾಣಂಗೆ ಶಿವಾರ್ಪಣಂ ಗೆದನಂತರಂ || ಒಸೆದಾ ಪ್ರಯಾಗಮಂ ನಿ ತ್ನಿಸುತುಂ ಸಂತಸವಡುತ್ತು ಮಲ್ಲಿಂ ತೆರಳ್ಳಂ | ದಸಮಬಲಂ ಶ್ರೀ ಸಂಕಣ ವಸುಧಾಧಿಪನೆಸೆವಕಾಶಿಯಂ ನೆರೆ ಪೊಕ್ಕಂ | ೫೫ 1 ನಿರೂಪಲೇಖನಾನುಲೆಖನೋಪಲೇಖವ (ಕ.) 2 ಪಂನಿತ್ಯಾಸರ (ಕ, ಒ. ) ತಿ ಮೂಲೋತ್ಪತ್ತಿಯಾದ ಮಕ್ಕಿಸ್ತಾನ (ಕ, ಒ.) ೫೪ - -