ಪುಟ:ಕೆಳದಿನೃಪವಿಜಯಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ೧೦ ಕೆಳದಿನೃಪವಿಜಯಂ ಸಂತಸದೆ ಸಂತರೆಡಬಡು ವಂತಿರೆ ಸದ್ಧರ್ವುದಿಂದವಿಳಯಂ ಪೊರೆದಂ | - ಚಿಕ್ಕ ಸಲಕಣನಾಯಕ ಇಂತು ತನಗೆ ರಾಜಪಟ್ಟವಾದ ಶಾಲಿವಾಹನಕ ಕಾಬ್ದ ೧೪v೧ನೆಯ ಕಾಳಯುಕ್ಕಿ ಸಂವತ್ಸರದ ಆಶ್ವಯುಜ ಶುದ್ಧ ೫ ಯಾರಭ್ಯ ಪ್ರಮೋದೂತ ಸಂವತ್ಸರದ ಕಾರ್ತಿಕ ಶುದ್ಧ ೪ಯವರೆಗೆ ವರುಷ ೧೦ ತಿಂಗಳು ೧ ಪಂತಂ ರಾಸ್ಕಲಗೈದು ಶಿವಸ ಯುಜ್ಝನಂ ಪಡೆದ! ಅನಂತರಂ ಸ್ವಸ್ತಿಕೆ , ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೪೯೩ ನೆಯ ಪುಮೊವತ ಸಂವತ್ಸರದ ಕಾರ್ತಿಕ ಶುದ್ಧ ೫ ಯಲ್ಲಿ ಚಿಕ್ಕಸಂಕಣನಾಯಕರ ಅಗ್ರಜನಾದ ದೊಡ್ಡ ಸಂಕಇನಾಯಕರ ಜೇಷ್ಠ ಪುತ್ರನಾಗ ರಾಮರಾಜನಯ ಕಂಗೆ ಇಕ್ಕೆಲಯರವನೆಯಲ್ಲಿರಾಜಪಟ್ಟಣ, ನೆರೆಚಿಕ್ಕಸಂಕಣೀಂದ್ರನ ತರುವಾಯಿಯೊಳಾವಹೀಶನರಜನನಿಸಾ | * ಹಿರಿಯಸಂಕಣನರೇಂದ್ರನ ವರತನುಂ ರಾಮರಾಜನಿಳೆಗರಸಾದಂ || ೧೧ ಆ ರಾಮರಾಜನಾಯಕಂ ತಮ್ಮ ಕಿರಿಯಯ್ಯನಾದ ಚಿಕ್ಕಸಂಕ ಇನಾಯಕರಾಳಿಬರುತ್ತಿರ್ದ ರಾಜ್ಯ ರಸ್ಮ ) ದೇಶ ಕೋಶ ಪರಿಷ್ಕರಣ ಪ್ರಜೆ ಪರಿವಾರ ಪರಿಜನ ಪುರಜನ ಮಿತ್ರನನ ಸೇವಕಜನರ್ಮು೦ತಾದ ಸಮಸ್ತ ಜನರಂ ಪರಿಪಾಲಿಸುತ್ತುಂ ತನ್ನನುಜನಾದ ವೆಂಕಟಪ್ಪನಾ ಯಕರಂ ಪ್ರೀತಿಯಿಂ ನಡೆಸಿಕೊಳುತ್ತುಂ ತಮ್ಮ ಕುಮಾರರಾದ ವೀರ ವೊಡೆಯರೆ ಬಸವಲಿಂಗನಾಯಕರುಮಂ ಸಂತೋಷದಿಂ ಪೋಪ್ಪಿಸು ತುಂ, ಅಂಕೆ ಝುಂಕೆ ಆಣೆ ಖಾಸಣೆ ಮುಂತಾದ ರಾಜಧರ್ಮದೊಳಾ ವುದರಲ್ಲಿಯುಂ ಕೊರತೆ ಬಾರದಂತು ವರ್ತಿಸುತ್ತುಂ || ೧೧ 1 ಈ ಚಿಕ್ಕ ಸಕಣನಾಯಕರು ರಾವುರಾಜನಾಯಕರ ಶಸ್ತ್ರ ದಿಂದ ಮೃತಿಯಂ ಪಡೆದರು ; ಇಕ್ಕೇರಿಯರಮನೆಯ ಕೊಪ್ಪಲಸ್ಥಳದಲ್ಲು ಸಮಾಧಿಯಾ ಯಿತು, (ಕ,)