ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 [ಸಂಧಿ ೫೦ . ೫೧ ಕರ್ಣಾಟಕ ಕಾವ್ಯ ಕಲಾನಿಧಿ ಇವರೊಡನೆ ಸೇರೋಲಗಂಗೊಡು | ತವೆ ಮುರಾಸುರಮಧನಸಿರುತಿರೆ | ಸವಡಿಗೊನೆಗಳ ಕದಳಿಖರ್ಜೂರಾದಿ ಪಲವ || ನೇಮಿಸಿದ ವನರಕ್ಷಕರು ಮಿಗೆ || ನವಪರಿಮಳದಲೆಸೆವ ಚಂಪಕ | ನಿವಹದತಿಕುಸುಮಗಳ ಕೊಂಡ್ಕದಿದರು ಶ್ರೀಹರಿಗೆ | ಮೊಲ್ಲೆ ಸುರಗಿಯ ಕುಸುಮ ಕೇತಕಿ | ಸಲ್ಲಲಿತ ಸೇವಂತಿ ಜಾಜಿಯ | ಫುಲ್ಲ ಚಯ ಮುಡಿವಾಳ ಪಾದರಿ ಪಾರಿಜಾತಗಳ | ಉಲ್ಲ ಸದಿ ಕಾಣಿಕೆಯ ಪಿಡಿತಂ | ದೆಲ್ಲವನು ವನಪಾಲಕರು ಯದು | ವಲ್ಲಭನ ಪದಕರ್ಷಿಸುತಲೆಡೆಗೆಡದರಾಕ್ಷಣದಿ || ಜಯ ಜನಾರ್ದನ ರಾಮ ಲಕ್ಷ್ಮಿ | ಪ್ರಿಯ ಮನೋಹರವರ್ತಿ ನಿಗಮಾ | ಶ್ರಯ ಜಗತ್ಪಾವನ ಸುರೋರಗಭುವನಸಂರಕ್ಷ | ಜಯ ಮುಕುಂದ ಮುರಾರಿ ಲೋಕ | ವ್ಯಯ ಪರಂಬೋತಿಸ್ವರೂಪನೆ | ಜಯತು ಜಯ ತ್ರಿಜಗ ವಾಸನೆ ಕರುಣಿಸುವುದೆಂದು || ನರಕ ಕಂಸಾಸುರ ಬಕಾಸುರ | ಹರಣ ಗೊಪೀರಮಣ ಗೊತ್ತೋ | ದೃರಣ ಶರಣಾಗತಜನಾಳಿಗೆ ಕಲ್ಪತರು ನೀನೇ | ವರಮನಿವ್ರಜ ಮಸು ಸರೋಜಜ | ತರಣಿ ಶಶಿ ಮುಖ್ಯಾಮರಾಳಿಯ | ಕರುಣದಲಿ ಸಲಹುವ ಮಹಾತ್ಮನೆ ಕರುಣಿಸುವುದೆಂದು || ಅವಧರಿಸು ಮುರವೈರಿ ಕಿಂಕರ | ನಿವಸ ಮಾಡುವ ಬಿನ್ನಹವ ಬS° | ಕವನಿಗೀ ದನು ಕುಸುಮ ಋತುಭೂಪಾಲನವನಿಂದ || ಸಿವಡಿಸಿದವಖಿಳಾವಸೀರುಹ | ನವವಿಧದಿ ನೆರೆ ಹೂತು ಕಾತಿಹ | ವರವಿಚಿತ್ರವ ನೋಡಲಚ್ಚರಿಯಾಗಿ ತೋMುವುದು || ೫೨ ೫೩ ಇ: ೪.