ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

್ರ ೨೫ ೨೬ ಗಯಚರಿತ್ರೆ ಹರೆದುವು ತಾರೆಗಳು ತೆಂಬಲ | ರಿರದೆ ಬೀಸಿತು ಸರಸಿಜಾವಳಿ | ಬಿರಿದುವಾ.ಡಿನಿಚಯವಾಕ್ಷಣ ತೆರಳಿ ಧ್ವನಿಮಾಡಿ | ಮೆರೆದವತಿ ವಿಭವದಲಿ ಚಕ್ರವು | ನೆರೆದುವಾಗಲೆ ಕೈರವದ ರುಚಿ | ಮರಿಯೆ ಮುದದಿಂ ತರಣಿಯಡರಿದನುದಯಪರ್ವತವ | ಭರದಿ ನಿದ್ರೆಯನುಟದ ಶ್ರೀಹರಿ || ಗಿರದೆ ಸಂತಸದಿಂದ ದಿಗ್ವಧು || ವುರುತರದ ಭಕ್ತಿಯಲಿ ಪಿಡಿದಿಹ ಮುಕುಗವೋ ಮೇಣು ! ವರಕರಾಂಬುಜದಲ್ಲಿ ಧರಿಸ | ಲೊರೆಗಳೆದು ನಿಲಿಸಿರ್ಸ ಚಕ್ರದ | ನೆರವಣಿಗೆಯೋ ಎನಲು ಭಾಸ್ಕರಬಿಂಬ ಶೋಭಿಸಿತು | ಒದರಿದುವು ದೇಗುಲದ ಛದುರೆ ನೆಲ ಘನಛೇರಿಗಳು ಮೊಟ | ಗಿದುವು ಲಕ್ಷ್ಮೀರಮಣನರಮನೆವಾಗಿಲಿದಿರಿನಲಿ 11, ಮುದದಿ ಮಂಗಳಪಾಠಕರು ಬ೨° | ಕುದಯರಾಗಂಗಳನು ಪಾಡಲು | ಯದುಕುಲೋತ್ತಮನೆನೊಯಾರಿಸುತ ಸಿರಿಮುಡಿಯ || ೨೭. - ಎದ್ದು ಕಾಲ್ನೋಗಗೊಳೆದು ವಿಮಲವಿ | ಶುದ್ದ ಸತ್ಕರಗಳ ನಡಸುತ | ವೃದ್ದ ವರಪಿತೃಮಾತೃನೀಲಾಂಬರಗೆ ವಂದಿಸುತ . ಉದ್ದ ತರ ಚಾರರನ್ನು ಕರೆದು ಸ | ಮುದ್ದತದ ಬಲವನು ಕರೆಸಿ ಮುರ | ಮರ್ದನನು ತನ್ನ ರಸಿಯರ ಪಯಣಕೆ ನಿರೂಪಿಸಿದ || ನಂದನವ ನೋಡುವನೆನುತ, ಗೋ | ವಿಂದ ಸರಾಭರಣಭೂಷಿತ | ದಿಂದಲಂಕೃತನಾಗಿ ವಿಮಲದು ಕೂಲಮಂ ಪೊದೆದು || ಚಂದದಿಂದೆಸೆಯುತ್ತ ನಾರೀ | ವೃಂದದೊಡನೈತಂದು ಕರೆಸಿದ | ನಂದು ತನ್ನ ಯ ಪುತ್ರಮಿತ್ರಾಗ್ರಜಸುಬಾಂಧವರ || ೨೮ ೨