ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ೨೫ ೨೬ ಗಯಚರಿತ್ರೆ ಬರುತ ಕಂಡನು ಸತ್ಯಲೋಕದ | ಪರಿವಿಡಿಯು ಸಂಭ್ರಮವ ನಾನಾ | ತರದ ಚಿತ್ರಂಗಳನು ಹೊಗ8ುತ ವರಸಭಾಂತವವ || ಸರಸದಲಿ ಭ್ರಷ್ಟಕವನಿದನು | ಸರಸಿಜೋದ್ಭವನೋಲಗಕೆ ತಾ | ಭರದಿ ಬಂದನು ಪೇಟನೇನಾಸಭೆಯ ಸಂಭ್ರಮವ || ವರವಸಿಷ್ಟನು ಸನಕ ನಾರದ | ಪರಮಮುನಿ ಮೈತ್ರೇಯ ಗೌತಮ | ಪರಶುರಾಮನ ತಾತ ಜೈಮಿನಿ ಕಶ್ಯ ಸಾಗು ! ಸುರಗುರು ಭರದ್ವಾಜ ಗಾಲವ | ವರಮ್ಮ ಕಂಡುವು ಕಂಕ ಕೌಶಿಕ | ವರರ) ಮೊದಲಾಗೆಸೆದರಾಕವಲಜನ ಸಭೆಯೊಳಗೆ | ಶುಕ ಪರಾಶರ ಪುಂಡರೀಕನು | ಅಕುಟಿಲನು ದುರ್ವಾಸ ಶಾಂಡಿ | ೪ಕ ಬೃಗುವು ಕೌಂಡಿನ್ನ ಸನುಪಮ ಮಹ: ಮು.ಚುತ್ರಿ | ಸಕಲಮುನಿಗಳು ಸಕಲಧಿಕಾ | ಲಕರು ಕಿನ್ನ ರಗರುಡಗಂಧ | ರ್ವಕರು ತಾವೋಲೈಸುತಿರ್ದರು ನೊಸಲ ಕೈಗಳಲಿ | - ಒಜ> ಕಲೀಪರಿ ಬ್ರಹ್ಮದೇವರ | ಬಲುಸಭೆಯ ತಾನೊಡಿ ಗಯ ಕರ | ಗಳ ಮುಗಿದು ಸಾಷ್ಟಾಂಗಯುತನಾಗಧಿಕಭಕ್ತಿಯಲಿ || ಹಲವು ಒಗೆಯಲಿ ನುತಿಸ ತೊಡಗಿದ | ನೆಲೆ ಮಹೀಪತಿ ಕೇಳಿದ್ರೆ ನಿ | ಹೃಲವಿದೆಂದೇ ತಿಳಿಯದವ ಜಯಜಯನಿನಾದದಲಿ || - ಜದು ಚತುರ್ದಶಧುವನನಿರ್ಮಿತ | ಜಯ ಮುನೀಂದ್ರ ಸುರೇಂದ್ರಸನ್ನು ತ || ಜಯ ನಿಗಮಸಂವೇದ್ಯ ಜಗಕತಿಜನಕ ಪರಮೇ || ಜಯ ಮರಾಳವರೂಥ ರಕ್ಷಿ ಸು | ಭಯನಿವಾರಣಮೂರ್ತಿ ತಾ ಮಿಗೆ | ಭಯದಲೈದಿಗೆ ತನ್ನ ಹರಣವ ಸಲಹಬೇಕೆಂದ || ود ೨೮ ರ್೨