ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وم ೩೫. ಆ೬ ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ಅಹುದು ಮುನಿಪೋತ್ತಮನೆ ನಿಮ್ಮ ಯ | ವಿಹಿತವಾಕ್ಯವು ತಪ್ಪದಾದಡೆ | ಬಹುವಿಚಿತ್ರವದಾಯ್ತು ತನ್ನ ಯ ಶ್ರವಣಗಳಿಗೀಗ | ಮಹಿಯೊಳಜಹರರಿಬ್ಬರನು ಕೇ || ೪ಹನನೇಕರನೀಗ ಸೇಡೆ | ಸಹಜವಾಗಿರದೆನಗೆ ವಿವರಿಸಿ ತಿಳುಹಬೇಕೆಂದ | ಆದಡಾಲಿಸು ಒಟಕ ಯದುವಂ | ಶೋದಧಿಯ ಪೆರ್ಚಿಪ ಸುಧಾಕರ | ನಾದ ಶ್ರೀಹರಿಯಾದಿವರ್ತಿಯ ರೋಮಕೂಪದಲಿ | ಭೇದಿಸಿರುತಿಹುವಂಡಕೋಟಿಗ | ೪ಾದರದೊಳಿರುತಿಹುವು ಸತತವ | ನಾದಿಪುರುಷನ ಮಹಿಮೆಯಲಿ ಭೂಪಾಲ ಕೇಳೆಂದ || ಅದx ನಿಂದವೆ ಯಾಮಹಾತ್ಮನು | ಮುದದೊಳ್ಳೆದಲು ಕೂಡೆ ಬಹರ | ಭ್ಯುದಯದಲಿ ಸಂಭ್ರಮವ ಕೊಂಡಾಡುವಡೆ ಶೇಷನಿಗೆ | ಒದಗವಾಜಿಹ್ನೆಗಳು ಮಿಕ್ಕಿನ | ಸದೆಗರಿಂದ್ರಾರಿಗೆ ತೀರದು | ಪದುಮನಾಭ ಬಹಳ ಬಳಗದ ಭರವನೆಣಿಸುವಡೆ | ನೂ೩ ಕೋಟಿ ದಿವಾಕರರು ಮಿಗೆ | ನೂತು ಕೋಟಿ ಶಶಾಂಕರುದಿಸಲ | ಪಾರದೀಧಿತಿ ಜಗವ ಬೆಳಗಿದ ತೆಹದಿ ತತ್ತ್ವಭೆಯು || ಮKು ಲೋಕವ ತುಂಬಿ ತುಳುಕಲು | ಸೂರಿಯನ ಚಂದ್ರಮನ ಕುಹನ | ದಾರುಮಳ ಯದೋಲಾಯ್ತು ಜನಮೇಜಯ ಮಹೀಪಾಲ || ೫೮ ಅಮಿತ ವೈಭವದಿಂದ ಲಕ್ಷ್ಮಿ | ರಮಣ ಶರಣರ ಕಾಯಲೋಸುಗ | ವುಮೆಯರಸನಿರುತಿರುವ ವರಕೈಲಾಸಪರ್ವತಕೆ | ಗಮಿಸಲಿದಿರಿನೊಳೊಪ್ಪಿದುದು ಹರಿ | ಗಮಲಕೀರ್ತಿಸುಧಾಮಯೋದಿತ | ರಮಣಿಯನೆ ರಾಜಿಸಿತು ರಜತಾಚಲ '೩೯