ಪುಟ:ಚಂದ್ರಶೇಖರ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆದು ಭಾಗ. ೧೧೫ ಎಷ್ಟೋ ಮಂದಿ ಗಗನವಿಹಾರಿಗಳಾದ, ಜ್ಯೋತಿರ್ವ ಯರಾದ ದೇವತೆಗಳು ಸರ್ಣನು ದುವಾದ ಮೆಘಗಳ ನ್ನೇರಿಕೊಂಡು ಸರ್ಣವೇಹವುಳ್ಳವರಾಗಿ ಮಿಂಚಿನವಾಲೆಗಳಿಂದಲಂ ಕೃತರಾಗಿ, ಕಸ್ಸದಕೇಶಗಳಿಂದಾವೃತವಾದ ಲಲಾಟದಲ್ಲಿ ನಕ್ಷತ್ರಗಳನ್ನು ಪೋಣಿಸಿದ ಮಾಲೆ ಗಳ ೨ಳ್ಳವರಾಗಿ ತಿರುಗಾಡಲಿ"ವರು, ಕೈವಲನಿಯ ವಾಸವುದುವಾದ ದೇವದಮೇಲೆ ಬೀಸಿ ಬಂದ ಗಾಳ •ು ಅವರ ವೆಗೆ ಸೋಕಿದಮಾತ್ರದಿಂದ ಅವರ ಕಾಂತಿದು ಅಳಿಸಿ ಹೋಗುವಹಾಗೆ ಕಾಣಿಸುವುದು, ಎಷ್ಟೊ ಗಗನಕಾರಿಣಿಗಳಾದ ಭಯಂಕರವಾದ ರಾಕ್ ನಿಯರು ಅಂಧಕಾರದಂತೆ ಶರೀರವುಳ್ಳವರಾಗಿ ಅತ್ಯಂತ ಅಂಧಕಾರವಾಗ ಮೇಘಗಳ ಮೇಲೆ ಹಾರಾಡುತ್ತ ಗಾಳಿಯಲ್ಲಿ ಸತ್ತಿಸುತ್ತಿಕೊಂಡು ಕ್ರೀಡಿಸತಲಿರುವರು. ಕೈವಲಿ ನಿದು ಕೊಳೆತ ಹೋದ ದೇಹದ ಪ್ರತಿಗಂಧವನು ಕಂಡು ಅವರ ಬಾಯಿಯಿಂದ ನೀರು ಹರಿದು ಬೀಳುವುದು, ಅವರು ಬಾಯಿಬಿಟ್ಟುಕೊಂಡು ಅವಳನ್ನು ತಿನ್ನುವುದಕ್ಕೆ ಎರ) ವರು ಅನೇಕ ದೇವದೇವಿದರು ವಿಮಾನದಲ್ಲಿ ಕುತುಕೊಂದು ಹೋಗುತ್ತಿರ) ನಾಗ ಕತ್ತು ಇಲ್ಲದ ಉಪ್ಪಲವಾದ ಅವರ ಛಾಟಿದ ಮೇಘದವೆಲೆ ಬಿದ್ದಿರುವುದು. ನಾವಿಷ್ಟೆಯಾದ ರೈನಲಿಸಿಯ ವತದರದ ಆಧಾಯಯು ವಿಮಾನದ ಪವಿತ್ರವಾದ ಛಾಲೆಯುವೆಲೆ ಪಿನ್ನ ಅವಳ ಮಾಪವು ಕವಾದೀತೆಂಬ ಭಯದಿಂದ ಅವರು ತಮ್ಮ ತಮ್ಮ ವಿಮಾನಗಳನ್ನ ಬಂದ ಕಡೆಗೆ ಓರೆ ವಾಗಿ ತಿರುಗಿಸಿಕೊಂಡು ಹೋಗುವರು ತಾರಾ ಸುಂದರಿಯರು ನೀಲಾಂಬರದ ಮಧ್ಯೆ ಚಿಕ್ಕ ಚಿಕ್ಕ ಮಗಳನ್ನು ಹೊರಗೆ ಹಾಕಿಕೊಂಡು ಎಲ್ಲರೂ ಕಿರಣವು ' ನಾದ ಕೈಬರಳ ಗಳಿಂದ ಪರಸ್ಪರ ಕೈವಲಿನಿದ ಕವವನ್ನು ತೋರಿ ಸತ್ಯ, ನೋಡು, ತಂಗಿ ! ನನನಕೀಟಗಳಲ್ಲಿ : ಸತಿಯಾದವ ದ್ದಾಳೆಂದು ಹೇಳುವ, ಕೆಲವರು ಈ ವೆನಗಿ ಹಣ ವಚ್ಚಿಕೊಳ್ಳುವರು. ಕೆಲವರು ಲಜೈಲಿಂದ ವೆ.ಘದಲ್ಲಿ ವ೨ವನ್ನ ವರಮಾಡಿಕೊಳ್ಳುವರು. ಒಬ್ಬಳು ಅಸತಿಯೆಂಬ ಹೆಸರನ್ನು ಹೇಳುತಲೇ ಧನ ದಿಂದ ಮುಣುಗಿಹೋಗುವಳು, ಪಿಶಾಚಿ ಗಳು ಶೈವಲಿನಿ ನ ಎತ್ತಿಕೊಂಡು ಮೇಲಕ್ಕೆ ಹಾರುವುವು, ಅದರಮೇಲೆ ಮತ್ತಷ್ಟು. ಮೇಲಕ್ಕೆ ಹೋಗುವುವು, ಇನ್ನ 7 ನೆಲಕ್ಕೆ ಹೋಗುವುವು. ಮೇಲಕ್ಕೆ ಎತ್ತಿ ಕೊಂಡು ಹೋಗಿ ಅಲ್ಲಿ-ದ ಅವಳ ದೇಹವನ್ನು ನರಕರಲ್ಲಿ ಹಾಕಬೇಕೆಂದು ಹೇಳಿ ಕೋ ಇುತ್ತಲಿರುವುವು, ವೇಲಕ್ಕೆ ಹೋದಾಗೆಲ್ಲ ಅಲ್ಲಿ ಅಂಧ ತಾರ, ಟವೆಘವಿಲ್ಲ, ನಕ್ಷತ್ರವಿಲ್ಲ, ಗಾತಿಯಿಲ್ಲ, ಬಳಕಿಲ್ಲ, ಶಬ್ದ ನಿಲ್ಲ, ಸಬ್ಬವಿಲ್ಲದಿದ್ದರೂ ಅಕಸ್ಮಾತ್ತಾಗಿ ಕೆಳಗೆ ಬಹಳ ದೂರದಿಂದ ಅತಿಥ.ಲಕರವಾದ ಕಲಕಲ ಘರಘರ ರಬ್ಬವು ಕೇ'ಸಲಾರಂ ಭವಾಯಿತು, ಅತ್ಯಂತ ದೂರದಲ್ಲಿ ಅಮೂಲಾಗದ ಸದಸ್ರ ಸಹಸ) ಸವದತ್ತಿಗಳು ಏಕಕಾಲದಲ್ಲಿ ಗರ್ಜಿಸುವಹಾಗೆ ಕೇಳಿಸವುದು, ಒರಾಚಿಗಳು ಕೆಳಗೆ ನರಕದ ಕೋಲಾ ಹಲ ಶಬ್ಬವು ಕೇಳಿಸುತ್ತದೆ. ಇಲ್ಲಿಂದಲೇ ಈ ದೇಹವನ್ನು ಅದರೊಳಗೆ ಬಿಸಾಡಬೇಕೆಂದು ಹೇಳಿಕೊಳ್ಳುತ್ತಿದ್ದವು. ಹಾಗೆ ಹೇಳುತ್ತಿದ್ದ ಹಾಗೆ ಅವು ಶೈವಸಿ:ು ತಲೆಗೆ ಒದೂ.