ಪುಟ:ಚೋರಚಕ್ರವರ್ತಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ರಾಮಶರಚ್ಚಂದ್ರನು ಈಗ ಎಲ್ಲಿರುವನು? ಅಮರ-ಮಧುವನಕ್ಕೆ ಹೋಗುವುದಾಗಿ ಹೇಳಿದ್ದನು. ರಾಮಅದೇನು? ಅಮರ-ಅವನ ಅಣ್ಣನಿಗೆ ವಿಷಮವಾದ ಜ್ವರವಂತೆ. ಅಲ್ಲಿಂದ ತಂತಿಯ ವರ್ತಮಾನ ಬಂದದ್ದರಿಂದ ಅವನು ಹೊರ ಟುಹೋದನು. ತಂತಿಯ ವರ್ತಮಾನದಲ್ಲಿ » ಶೇಷ ಸಂಗತಿ ಯೇನೂ ಇರಲಿಲ್ಲ. ಶರಚ್ಚಂದ್ರನು ವಧುವನಕ್ಕೆ ಹೋಗಿ ಕಾಗದ ಬರೆಯುವುದಾಗಿ ಹೇಳಿದ್ದನು. ರಾಮ-ಹಾಗಾದರೆ ಶರಶ್ಚಂದ್ರನು ಹಠಾತ್ತಾಗಿ ಹೊ ರಟುಹೆ ದನೇ? ಅಮರ-ಹಾಗೆಯೆ ತೋರುವುದು. ಾನು-ಹಠಾತ್ತಾಗಿ ಹೋದುದರಿಂದ ಏನೋ ಮೋ ಸವಿದ್ದಿರಬೇಕೆಂದು ತೋರುವುದು. ಅಮರಶರಚ್ಚಂದ್ರನಲ್ಲಿ ನನಗೆ ಅವಿಶ್ವಾಸಕ್ಕೆ ಕಾರ ಇವಿಲ್ಲ, ಅವನು ನನ್ನ ಕೇವಲವಿಶ್ವಾಸಕ್ಕೆ ನಾತನು, ಒಂ ದೊಂದು ವೇಳೆ ನಾನೇ ನನ್ನನ್ನು ನಂಬುವುದಿಲ್ಲವಾದರೂ, ಅ ವನನ್ನು ಮಾತ್ರ ಎಂದಿಗೂ ನಂಬದಿರೆನು, ರಾಮ.-ಇಪ್ಪ ನಡೆದಿದ್ದರೂ ಅ ನಲ್ಲಿ ನಂಬುಗೆಯೇ? ಅಮರ.-ನನಗೆ ಸರ್ವನಾಶವುಂಟಾಗಿರುವುದಾದರೂ, ಅವನಲ್ಲಿ ನ« ಗೆ ಪೂರ್ಣವಿಶ್ವಾಸವಿರುವುದು, ಆತನೆಂದಿಗೂ ಇಂತಹ ನೀಚಕೃತ್ಯವನ್ನು ಮಾಡತಕ್ಕವನಲ್ಲ. ಠಾವು-ಹಾಗಾದರೆ ನಾನು ಈ ಮೋಸದ ಕಾರ ವನ್ನು ಮಾಡಿದೆನೆಂದು ಹೇಳುವಿರೋ? ಅಮರ-ಶಿವಶಿವ ! ಇಲ್ಲ ಇಲ್ಲ: ನಾನೆಂದಿಗೂ ಹಾಗೆ