ಪುಟ:ಚೋರಚಕ್ರವರ್ತಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಳಿ ರೆ, ನಮಗೆ ಗೋಚರವಿಲ್ಲದೆಯೇ ಬಂದುಬಿಡುದು, ಅದ ಕ್ಯಾಗಿ ನಾವು ಚಿಂತಿಸಿ ಫಲವಿಲ್ಲ. ಇಪ್ಪತ್ತೊಂದನೆಯ ಅಧ್ಯಾಯ ಅಮರನಾಥನು ತನ್ನ ಮಗಳ ಬೆ: ಯಿಂದ ಈ ರೀತಿಯಾದ ಸಾರಗರ್ಭಿತವಾದ ಮಾತನ್ನು ಕೇಳಿ ಬಹಳ ಸಂತೋಪಪ ಟ್ಟನು, ಅವರನು ತನ್ನ ಮಗಳಿಗೆ ಸಂಸ ತ, ಇಂಗ್ಲೀಷು, ಮುಂತಾದ ಭಾಷೆಗಳಲ್ಲಿ ಗುತಗಳಿಂದ ವಿಶೇಷ ಪ .ಚಯವ ನುಂಟ,ಮಾಡಿಸಿದ್ದು, ಅವರನು ತನ್ನ ಮಗಳಾಡಿದ ಮಾತನ್ನು ಕೇಳಿ ಅಚ್ಚರಿಗೊಳ್ಳದೆ, ಮಗು, ನಿನ್ನ ಹೃದ ಯವ ಉದಾರವಾದುದು ನಿನ್ನನ್ನು ಈ ರೀತಿಯಾಗಿ ಬುದ್ದಿ ಹಂತಳನ್ನಾಗಿ ಮಾಡಲೋಸುಗ ಒಹು ದ್ರವ್ಯವನ್ನು ಖರ್ಚು ವಾಡಿರುವೆ:ು, ನಿನಗಾಗಿ ಉಪಯೋಗಿಸಿದ ಹಣವು ನಿನ್ನ ಲವಾಗಲಿಲ್ಲ. ಕಕಾಲದಲ್ಲಿ ನಿನಗಿರುವ ಸಹನೆಯು ಅಪರಿ ಮಿತವಾದುದು, ಮಗು, ಕೇಳು, ಒಂದು ಲಕ್ಷವಲ್ಲ-ಹತ್ತು ಲಕ್ಷ ರೂಪಾಯಿಗಳು ನಮ್ಮ ವಾಗಿದ್ದರೂ ನಾನು ವ್ಯಸನಪ ಡಲಾರೆ, ಆದರೆ ಮತ್ತೊಂದು ಸಂಗತಿಯು ನಡೆದಿರುವುದು. ಅದನ್ನು ಕೇಳಿದರೆ, ನಿನಗೂ ಇಲ್ಲದ ವ್ಯಸನವುಂಟಾಗುವುದು, ಎವಲಾಗಿ ಮಗಳು-ಅಪ್ಪ, ನಾನು ಹೆದರತಕ್ಕವಳಲ್ಲ. ನಡೆ ದಿರುವದನ್ನು ನೀನು ಹೇ, ಎಂದು ನುಡಿದಳು, ಅವರನು ಕೊಂಚ ಹೊತ್ತು ಯೋಚಿಸಿ - ಅಮ್ಮ ನಿನ್ನೆಯ ರಾತ್ರಿಯೋ? ಅಥವಾ ಈವತ್ತಿನ ಬೆಳಗಿನ ಜಾವದಲ್ಲಿಯೇ ನನ್ನ ಕಬ್ಬಿಣದ ಪೆಟ್ಟಿಗೆಯಿಂದೆ ತಾರೋ ಒಂದು ಲಕ್ಷ ರೂಪಾಯಿಗಳನ್ನು ಕಳವು ಮಾಡಿಕೊಂಡು ಓಡಿ ಹೋಗಿರುವರು, ಎಂದನು.