ಪುಟ:ಜೀವಂಧರ ಚರಿತೆ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೨೦೧ ಎಂದು ಸುರಪನ ಸಂಪದಕೆ ಸರಿ | ಯೆಂದೆನಿಪ ತದ್ರಾಜ್ಯಲಕ್ಷ್ಮಿಯ | ನಂದು ತೃಣಸಮವಾಗಿ ಕಂಡತಿಹೇಸಿ ಪರಿಹರಿಸಿ ! ಕುಂದದೆ ತಪೋಲಕ್ಷ್ಮಿಯನು ಸಾ | ನಂದದಿಂದಿಚ್ಛೆಸಿ ನೃಪ ಜೀ | ವಂಧರನು ತನ್ನಯ ಕುಮಾರ ವಸುಂಧರಗೆ ನುಡಿದ || ೯ ಎಲೆ ಮಗನೆ ನಾನೀಸು ದಿನ ಭೂ | ತಲವನಭಿರಕ್ಷಿಸಿದೆ ನೀನಿ || ನೈಳೆಯ ಭಾರವ ತಾಳು ಪಟ್ಟವ ಧರಿಸು ರಾಜ್ಯವನ್ನು || ತಳೆಯಲಾನಿನ್ನಾ ಜತೆ ನೀ ಕೈ| ಕೊಳುವುದೆನೆ ಬೆಂಬುದು ಮಲುಗುತ || ಲಲಿತದಶನಾಂಶುಗಳು ಪಸರಿಸೆ ನುಡಿದನವ ಪಿತಗೆ | ೧೦ ಗಜ ಹೋಲುವ ಭಾರವನು ಭಾವಿಸ | ಲಜನು ತಾನೇಂ ಹೊ ಕುವುದೇ ಭೂ | ಭುಜಶಿರೋಮಣಿ ಸಿವು ಹೊwುವೀರಾಜ್ಯಭಾರವನು || ನಿಜದಿ ನಾನೆಂತಾನುಮೆನು ರಿಪು | ವಿಜಯ ನೀವ್ ಕೆಲಕಾಲವೆಲ್ಲಿಗೆ | ಬಿಜಯಮಾಡದೆ ರಾಜ್ಯವನ್ನು ಪಾಲಿಸಲು ಬೇಕೆಂದ || ೧೧ ” ಎಂದೊಡಾನಿಹುದಿಲ್ಲ ವೆಂದು ವ | ಸುಂಧರಗೆ ನಯನೀತಿಯಲಿ ಜೀ ವಂಧರನು ನೆರೆ ತಿಳುಹಿ ಪಟ್ಟಕೆ ಭದ್ರಹಸ್ತಿಗಳ | ಒಂದು ತರಿಸಿಯೆ ಭೂಸುರರ ಮತ | : ದಿಂದಲಾರಾಜ್ಯಾಭಿಷೇಕವ || ನಂದು ಮಾಡಿಸಿ ಸರ್ವರನು ಕಾಣಿಸಿದನೊಲವಿನಲಿ || ೧೨ - ಧುರದಳೋಡಿದರಸತಿಯರ | ನೆರೆಯದಿರು ನನ್ನಾಣೆಯಾಜ್ಞೆಯ | ಕೊಣತೆಯನು ಮಾಡದಿರು ಕಾರವ ಬಿಡದಿರಾವನೊಳು | ಜಹತಿಯದಿರು ಹಿರಿಯರನು ಧರ್ಮವ | ತೋಳಿಯದಿರು ಬೆನಪಾದಪದ್ಯವ | ಮಕತೆಯದಿರು ಸುತಯೆಂದು ಬೋಧಿಸಿದನು ಕುಮಾರಕನ | ೧೩ ೧೧ ܟܘ