ಪುಟ:ದೀಕ್ಷೆ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

386 . - - 寺、エ) 巴 ಆ ವರ್ಷದ ಕಾಲೇಜು ಮಾಗಜೀನ್'ಗಾಗಿ ಸಿದ್ಧತೆ ನಡೆದಿತ್ತು ಆ ಕೆಲಸ ಕ್ಯೋಸ್ವರ ನಿಯೋಜಿತರಾಗಿದ್ದ ರಸಾಯನ తాడా ಉಪನ್ಯಾಸಕ ಶ್ರೀಕಂಠಯ್ಯನವರು ○や○ま ಲೇಖಿಕೆಯರನ್ನು ಹುಡುಕುತ್ತ ತರಗತಿಯಿಂದ ತರಗತಿಗೆ ಓಡಾಡಿದರು. ಅವರೇ ಪ್ರಧಾನ ಸಂಪಾದಕರು. |్యన్యచిల్లదో జిలవానియు డాగే. అవార పెంచాడా5 ಮಂಡಲವೇ ಸಿದ್ದವಾಗಿರಲಿಲ್ಲ! ಮುರಲೀಧರನ ತರಗತಿಯಲ್ಲವೂ ಶ್ರೀಕಂಠಯ್ಯನವರು లేEవినాగళిగాగి వినాంతి - - ಮಾಡಿದರು, ಆ ಸಂದರ್ಭದಲ್ಲಿ ಅವರು ಎಚ್ಚರಿಕೆಯ ಮಾತನ್ನೂ ಆಡಿದರು; - * - "ಸ್ವತಃ ನೀವೇ ಬರೀಬೇಕು, ಪತ್ರಿಕೆಗಳಿಂದ ಪ್ರತಿ ಮಾಡೊಂಡು ごご て ಕೂಡದು." . . . . “ಪುಸ್ತಕದಿಂದ ಕಾಪಿ ಮಾಡ್ಬಹುದೆ ಸಾರ್?” ಎಂದು ಕೇಳಿ ಒಬ್ಬ ವಿದ್ಯಾರ್ಥಿ, ಎದುರಿಗಿದ್ದವನ &ుండా తాల వ్సారిచేుండా. さび汽3 ನಕ್ಕಿತು. * - - - ಲೇಖನ ಬರೆದುಕೊಡುವವರಿಗೇ ಬರಗಾಲವೆಂದಾದರೆ ಸಂಪಾದಕರನ್ನು ಆರಿಸು ವುದು ಹೇಗೆ శాఢ్యాచితేు? ಶ್ರೀಕಂಠಯ್ಯ ವಿದ್ಯಾರ್ಥಿಗಳೆದುರು ತಮ್ಮ ಸಂಕಟವನ್ನು తేJణలడిచేJండాంు: - "ಸಂಪಾದಕ ಮಂಡಲಕ್ಕೆ ಯಾರನ್ನು ಕೊಡ್ರೀರಪ್ಪಾ?" ಹೆಸರು ಸೂಚಿಸುವುದಕ್ಕೇನೋ ವಿದ್ಯಾರ್ಥಿಗಳು ಸಿದ್ಧವಾಗಿದ್ದರು. ಯಾರದಾದ - ರೆಹೊಂದು ಹೆಸರು, ಆದರಾ ಮಾಗಜೀನಿಗೆ స్ంబంధిసిడా విష్యచేండా), &ు0దోు వా)ుండా) సాJSRడాJవాంతాయుEు. - ಪೇಚಿನಲ್ಲಿ ಸಿಲುಕಿದ ಶ್ರೀಕಂಠಯ್ಯನವರ ದೃಷ್ಟಿ ಗೊತ್ತುಗುರಿ ಇಲ್ಲದೆ ವಿದ್ಯಾರ್ಥಿ ಗಳ ಮುಖಗಳ ಮೇಲೆ ಅಲೆಯಿತು. ನಾರಣಪ್ಪ ಕುಳಿತಿದ್ದ ಕೊನೆಯಲ್ಲಿ ವಿರಾಮ ಕೈಂದು ಅನಿರೀಕ್ಷಿತವಾಗಿ ತಂಗಿತು. ಅಧಾಪಕರು ದಿಟ್ಟಿಸಿ ನೋಡುತ್ತಿ బ్రెతిభా లెలి యూరేందా) తిళియులు, ಹುಡುಗರು ಕತ್ತು ಚಾಚಿ ಆ ಮೂಲೆಯನ್ನು 5oび3び)。 "ಓ!" ಎಂದು ಹೊರಟುವ ಒಂದೆರಡು ಉದಾ. ರಗಳು, - ಶ್ರೀಕಂಠಯ್ಯ ಕಕಾವಿಕ್ಕಿಯಾದರು. ಮತ್ತೆ ಅವರ శాృ్చ ఆక్నికై ధాచితేు. *?sơo ಉದಾ. Crs?f ಕಾರಣನಾಗಿದ್ದ విద్యాధిF యూరేండా,ు సాJ్వుడాలు ನಾರಣಪ್ಪ ನೆಡೆಗೇ ವುರಳಿತು. .. - - "ಲೇಖನ ಬರೆಯೋಕೆ ಬರುತ್ತೇನಯ್ಯ ನಿನಗೆ?" ಎಂದು ಶ್ರೀಕಂಠಯ್ಯ ಆತ - ನನ್ನು ಕೇಳಿದರು. -