ಪುಟ:ನಿರ್ಯಾಣಮಹೋತ್ಸವ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳು ಸಬ್ಬೋಧ ಚಂದ್ರಿಕೆ. ಭಕ್ತರನ್ನು , ಇಲ್ಲವೆ ಲೋಕವನ್ನು ಉದ್ಧರಿಸುವ ಸಂಕಲ್ಪ ಮಾಡಿದ ಕೂಡಲೆ, ದೇಶ ಕಾಲ ಪರಿಸ್ಥಿತಿಗಳಿಗನುಸರಿಸಿ ಭಗವಂತನು ವಿನವಾಗಬೇಕಾಯಿತು , ಆವೆಯಾಗ ಬೇಕಾಯಿತು, ಹಂದಿಯಾಗಬೇಕಾಯಿತು, ಮಹಾ ತಾಮಸಿಯಾದ ನೃಸಿಂಹ ನಶಿಗಬೇಕಾಯಿತು, ಆಶೆಬುರುಕ ಗಿಡ್ಡ ಬ್ರಾಹ್ಮಣನಾಗಬೇಕಾಯಿತು, ಮಾತೃ ಘಾತ ಕನ-ಕ್ಷತ್ರಿಯ ವಿಧ್ವಂಸಕನೂ ಆದ ಬ್ರಾಹ್ಮಣನಾಗಬೇಕಾಯಿತು ; ಏಕ ಪತ್ನಿ ವ್ರತಸ್ಸ ಕ್ಷತ್ರಿಯವೀರನಾಗಬೇಕಾಯಿತು ; ಮಹಾ ಠಕ್ಕ ನೂ-ಕಳ್ಳನೂ-ಸುಳ್ಯ ನಂ-ಫಟಿಂಗನ ಎನಿಸುವ ಯಾದವನಾಗಬೇಕಾಯಿತು; ವೇದವಿದೂಷಕಬೌದ್ದ ನಾ ಗಬೇಕಾಯಿತು ; ಇನ್ನು ಮೇಲೆ ಕಲಿಯುಗದಿ ಪಾಪಾತಿರೇಕವಾಗದಂತ ಭಗವಂತನು ಕಲಿವಿನಾಶಕ ಕಮ್ಮಿಯಾಗುವನಂತಿ ಪ್ರಿಯವಾ ಚೆಕರೇ, ಅತ್ಯಂತವಾತ್ಸಲ್ಯದ ತಾಯಿಯು ತನ್ನ ಪ್ರೀತಿಯ ಮಗುವಿನ ಯೋಗಕ್ಷೇಮದ ಸಲುವಾಗಿ ಹಲಾಲಖೆ ರನಂಥ ನೀಚಕ ಸಲದಿಂದ, ಸದ್ಯೋಭಮಾಡುವ ಸು ರುವಿನ ಉಚ್ಛಕಲಸದ ವರೆಗೆ ಬೇಕಾದಂಥ ನೀಚೋಚ್ಛ ಕೆಲಸಗಳನ್ನು ಸಂತೋಷದಿಂದ ಮೂಡುದಂತೆ, ಭಕ್ತವತ್ಸಲನಾದ ಭಗವಂತನು ಭಕ್ತರಯೋಗಕ್ಷೇಮಕ್ಕಾಗಿ ಬೇಕಾದರೂಪವನ್ನು ತಾಳಿ ಬೇಕಾದಂಥ ಕರ್ಮಗಳನ್ನು ಮಾಡಿ ಬೇಕಾದಂಥ ಕಷ್ಟಗಳನ್ನು ಭೋಗಿಸಿನು. ಆದ್ದರಿಂದ ಭಕ್ತರನ್ನು , ಅಥವಾ ಲೋಕವನ್ನು ಉದ್ಧರಿಸುವದಕ್ಕಾಗಿ ದೇವರಾಗಲಿ, ಸಕ್ಷರುಷರಾಗಲಿ ಸಂಕಲ್ಪ ಮೂಡಿದಕೂಡಲೆ ಭಕ್ತರ, ಹಾಗು ಲೋಕದ ಕರ್ಮಗಳೇ ಸಂಕಲ್ಪ ಮಡಿದವರಿಗೆ ಪ್ರಾರಬ್ಧ ರೂಪವಾಗಿ ಪರಿಣಮಿಸುತ್ತಿವೆ , ಒಟ್ಟಿಗೆ, ಸಂಕಲ್ಪ ಮೂಡಿದ ತಪ್ಪಿಗೆ ದೇವರಾಗಲಿ, ಸತ್ಪುರುಷರಾಗಲಿ ತನಗೆ ಪಾರಬ್ಧ ರೂಪವಾಗಿ ಪರಿಣಮಿಸಿದ ಲೋಕದ ಕರ್ಮವಿಪಾಕವನ್ನು ಭೋಗಿಸಿಯೇ ತೀರಬೇಕೆಂದಹಾಗಾಯಿತು, ಇದಕ್ಕಾಗಿ ಲೋಕೋದ್ಧಾರಕರ ಕೆಲವು ಉದಾಹರ ಣಗಳನ್ನು ಕೊಡುವಾ, ಕುಮಾರಿಲಭಟ್ಟರು ಬೌದ್ದರನ್ನು ವಾದದಲ್ಲಿ ಜಯಸಿ ವೈದಿಕ ಕರ್ವವರ್ಗವನ್ನು ಪ್ರಸ್ತಾಪಿಸುವಾಗ ಅಭಟ್ಟ ಪಾದರಿಂದ ಅನೇಕಮನುಷ್ಯ ಸಂಹಾರ ಯೋಗವು ಒದಗಿತು, ಈ ಹಿಂಸಾಕರ್ಮದ ಫಲವನ್ನು ಅನುಭವಿಸುವದಕ್ಕಾಗಿಯೇ ಅವರು ಪ್ರಚಾಗ್ನಿ ಪ್ರವೇಶಮೂಡಲು ಸಿದ್ಧರಾದರು, ಅಷ್ಟರಲ್ಲಿ ಪ್ರತ್ಯಕ್ಷ ಶಿವಾವತಾರ ಪಾದ ಶ್ರೀ ಶಂಕರಾಚಾರ್ಯರು ಅಲ್ಲಿಗೆ ಹೋಗಿ, ಕುದೂರಿಲಭಟ್ಟರಿಗೆ ಮೋಕ್ಷವನ್ನು ಕಡಲಿಚ್ಚಿಸಿ ತುಷಾಗ್ನಿ ಪ್ರವೇಶವನ್ನು ಬಿಡಲು ಸೂಚಿಸಿದರು, ಅದಕ್ಕೆ ಕುಮಾರಿಲರು ಸಮ್ಮತಿಸದೆ “ನನ್ನ ಈ ದೀgಕಾಲದಲ್ಲಿ ಅದು ದರ್ಶನವಾದದ್ದು ಲಾಭಕರವೆಂದು ಹೇಳಿ, ಮುಂದೆ ಕರ್ಮ ಭೋಗವು ಉಳಿಯದಿಜಾಗತಮ್ಮ ಸಂಕಲ್ಪದಂತೆ ಅಗ್ನಿ ಪ್ರವೇಶ