ಪುಟ:ನಿರ್ಯಾಣಮಹೋತ್ಸವ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸಧ ಚಂದ್ರಿಕೆ. ೪ನೆಯ ಪ್ರಕರಣ, ಸದ್ದು ರುವಿನ ಲೋಕಾನುವರ್ತನವು » स्थितःस्थितामुच्चलितःप्रयातां निषेदुषामासनबंधधीरः ॥ जलाभिलाषीजलमाददानां छायेवतभूपतिरन्वगच्छत् ॥२-६॥ ” (gaa). ಶ್ರೀ ಶೇಷಾಚಲ ಸದ್ದು ರುಗಳು ಸಂತರ ಶ್ರೇಷ್ಠವಾದ ಧರ್ಮವನ್ನು ಅಂಗೀ ಕರಿಸಿ , ಜಗತ್ತಿನ ಸೇವಕರಾಗಿ, ತಾವು ಯಾಚನೆಯ ದ್ವಾರವಾಗಿಮಡಿದ ಜನರ ಪಾಪಿಶೇಷಣದಿಂದ ಅವರನ್ನು ಪವಿತ್ರೀಕರಿಸಿ , ಅವರ ಪಾಪದ ಫಲವಾದ ಮಹದರ ರೋಗವನ್ನು ತಾವು ಭೋಗಿಸಿದರೆಂಬದು ಹಿಂದಿನ ಮೂರು ಪ್ರಕರಣ ಗಳ ಸಾರವಾಗಿರುವದಷ್ಟೇ?ಆದರೆ ಶ್ರೀಗುರುವು ಇಷ್ಟು ದೀರ್ಘ ಕಾಲಬೇನೆಯನ್ನು ಭೇ ಗಿಸಲಿಕ್ಕೆ ಮಹತ್ವದ ಬೇರೆ ೩ ಕಾರಣಗಳಿರಬಹುದೆಂದು ತೋರುತ್ತದೆ, ಅವುಗಳಲ್ಲಿ ೧ನೆಯ ಕಾರಣವಾದ ಸದ್ದು ರುವಿನ ಲೋಕಾನುವರ್ತನ”ವನ್ನು ಕುರಿತು ಈ ಪ್ರಕ ರಣದಲ್ಲಿ ಬರೆದು , ಉಳಿದ ಎರಡು ಕಾರಣಗಳಾದ (1 ಸದ್ದು ರುವಿನ ಕಲಿಕಾಲನಿರಿ ಕ್ಷಣ”, “ಸದ್ದು ರುವಿನಶರಣ್ಯ ಪ್ರದರ್ಶನ”ಎಂಬವನ್ನು ಕುರಿತು ಕ್ರಮವಾಗಿ ಮುಂದಿನ ೫ ನೇ ೬ ನೇ ಪ್ರಕರಣಗಳಲ್ಲಿ ವಿವರಿಸುವೆವು , ಲೋಕವನ್ನು ಅನುಸರಿಸುವದು, ಅದರಲ್ಲಿ ದಾಸಧರ್ಮದಿಂದ ಲೋಕವನ್ನು ಅನು ಸಂ ಸುವದು ಸುಲಭವಲ್ಲ , ಸೇವಾ ಧರ್ಮವು ಪರಮಗಹನವಾದದ್ದೂ, ಯೋಗಿಗಳಿಗೂ ತಿಳಿಯಲಸಾಧ್ಯವಾದದ ಎಂದುದೆ ಒಡ್ಡವರು ಹೇಳಿರುವರು, ಕವಿಕುಲಗುರುವಾರ ಕಾಲಿದಾಸನು ಸೇವಾಧ ರ್ಮದ ಸ್ವರೂಪವನ್ನು ಮೇಲಿನ ಶ್ಲೋಕದಲ್ಲಿ ಯಥಾರ್ಥವಾಗಿ ಹೇಳಿರುವನು , ಸೇವಕನು, ಸೇವ್ಯರನ್ನು ಅವರ ನೆರಳಿನಂತೆ ನಿರಾಲೆಚಿ ವಾಗಿ ಅನುಸರಿಸಬೇ ಕೆಂಬದು ಅತನ ಮುಖ್ಯ ಆಶಯವಾಗಿದೆ. ಇದೇ ಧರ್ಮದಂತೆಯೇ ಶ್ರೀಸದು ರುವು ಲೋಕದ ಸೇವಕನಾಗಿ ಲೋಕವನ್ನು ಅನುಸರಿಸಿ ನಡೆದನೆಂಬದರಲ್ಲಿ ಸಂಶಯವಿಲ್ಲ. 'zka >aqಕೆ ಇ ಆGaragala:” ಎಂಬ ಭಗವದುಕ್ತಿಯಂತೆ ಶ್ರೀ ಗುರುಗಳುಸರ್ವತ್ರ ಸಮಭಾವವುಳ್ಳವರಾಗಿ ಲೋಕಾನುವರ್ತನ ಮೂಡಿದರೆಂಬದ ರಲ್ಲಿ ಸಂಶಯವಿಲ್ಲ, ಅವರು ಒಮ್ಮೆ ಪಶುಗಳನ್ನೂ, ಪಶಪಾಲಕನನ್ನೂ, ಆರೂಢರನ್ನೂ