ಪುಟ:ನಿರ್ಯಾಣಮಹೋತ್ಸವ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WV ಸಬ್ಬೋಧ ಚಂದ್ರಿಕೆ. ಇವರ ಕಾಲದಲ್ಲಿ ಪುರಾಣ, ವಸಂತಪೂಜೆ, ಧನುರ್ಮಾಸ ಮೊದಲಾದ ಧಾರ್ಮಿಕ ಪ್ರಸಂಗಗಳ ಯೋಗದಿಂದ ಸುಲಕ್ಷಣವಾದ ಅನ್ನ ದಾನವು ನಡೆಯಹತ್ತಿತು, ಅತ್ತ ಶ್ರೀ ಗುರು ಸ್ಥಾನವನ್ನು ಬಿಟ್ಟು ಹೋದ ಶ್ರೀನಾರಾಯಣಭಗವಾನ ಹಾಗು ಶ್ರೀ ಶಂಕರಭಗವಾನರಾದರೂ ಶ್ರೀ ಗುರುವಿನಲ್ಲಿ ವಿಶಾ ಸವಿಟ್ಟ, ಶ್ರೀ ಗುರುಸ್ಥಾನದ ಸೇವೆಗೆ ಧನಸಹಾಯ ಮೂಡುತ್ತ ಪ್ರಸಂಗವಶಾತ್ ಗುರು ಸ್ಥಾನಕ್ಕೆ ಬರುತ್ತವೆ ಹೋಗುತ್ತ, ಶ್ರೀ ಗುರುಕೃಪೆಯಿಂದ ತಾವಿದ್ದ ಸ್ಥಾನಗಳಲ್ಲಿ ಯೇ ಧುರಂಧರರಾಗಿ ಅನ್ನ ದಾನಮಂಡಿ ಲೋಕಪ್ರಸಿದ್ಧರಾದರು! ಹೀಗ ದ್ವಾಪರಯುಗದಲ್ಲಿ ಶ್ರೀ ಗುರು ವಿನ ಬಳಿಯಲ್ಲಿ ಯುಾ, ಆತನಿಂದ ದೂರವಾಗಿಯೂ ಭಗವಾನರು ಪ್ರಸಿದ್ಧರಾಗುತ್ತಿ ರಲು, ಅಂಗೋಭಗವಾನರು ತಮ್ಮ ಕುಟುಂಬವು ದೇಹಬಿಟ್ಟ ಬಳಿಕ ದೇಹವಿಟ್ಟರು. ಅದರ ನಿರ್ಯಾಪ್ರಸಂಗವು ಸತ್ತು ರುಷರಿಗೆ ಒಪ್ಪ ವಂತೆ ಅಪೂರ್ವವಾಗಿ ಆಯಿತೆಂ ಬದು ಬಹಳ ಸಂತೋಷದ ಸಂಗತಿಯು ಇಭಗವಾನರ ಕಾಲದಲ್ಲಿಯೇ ಗಣಪ್ಪ, ಸೀನ ಸ್ಪಎಂಬವೆರಡು ಮಲ್ಲಾಡದ ಹುಡುಗರು ಬಂದುಸೇವಕರಾಗಿ ನಿಂತ ಈಗ ಸದ್ಯಕ್ಕೆ ಗಣಪಯ್ಯನವರು ಶ್ರೀನಿವಾಸ ಶಾಸ್ತ್ರಿಗಳು ಎಂದು ಕರಿಸಿಕೊಳ್ಳಲಿದ್ದಾರೆ. ಲಿಂಗಭಗವಾನರು ದೇಹವಿಟ್ಟ ಬಳಿಕ ಶ್ರೀಗುರುಸ್ಥಾನದ ಕಾರ್ಯಗಳನ್ನು ನಡಿಸುವದಕ್ಕಾಗಿ, ಶ್ರೀ ನಾರಾಯಣಭಗವಾನರ, ಶ್ರೀಶಂಕರಭಗವಾನರೂ ಕರಿ ಸಲ್ಪಟ್ಟರು, ದ್ವಾ ಪರಯುಗದಲ್ಲಿ ಬಂದ ಈ ಭಗವಾನದ್ವಯರು ಶ್ರೀಗುರುವು ನಿ ರ್ಯಾಣಹಂದುವವರೆಗೂ ವ್ಯವಹರಿಸಿದ ಸೇವಾ ಪದ್ದತಿಯಲ್ಲಿ, ಆನಂದವನವನ್ನು ಜನರು ಸೇರುವಲ್ಲಿ, ಅವರ ನಿತ್ಯಕ್ರಮದಲ್ಲಿ, ಯೋಚನೆಯಲ್ಲಿ, ಹಿಂದೆ ಅಂಗಡಿಕಾರನ ಉದಾಹರಣೆ ಯಲ್ಲಿ ವಿವರಿಸಿದಂತೆ ಕಲಿ ಪ್ರವೇಶವಾಗಿ, ಆನಂದವನದವರಲ್ಲಿ ವಿವೇಕ ಭ್ರಷ್ಟತೆಯಾ ಭ್ರಾಂತಿಯ ಹಲೆದೆаರಿದ್ದರಿಂದ, ಕಲಿಕಾಲವನ್ನು ನಿರೀಕ್ಷಿಸುತ್ತಿದ್ದ ಶ್ರೀ ಶೇಷಾಚಲಸದ್ದು ರೂತ್ತಮನು, ಇನ್ನು ದೇಹಬಿಡುವ ಪ್ರಸಂಗವು ಒದಗಿದಹಾ ಗಾಯಿತೆಂದು ತಿಳಿದು, ಧರ್ಮಕ್ಕೆ ಬಾಧಬಾರದಂತೆ ದೇಹಬಿಟ ನು! ಕಲಿಯುಗವು ತನ್ನ ಪ್ರಭಾವವನ್ನು ತೋರಿಸದೆಯೂಕೆ ಬಿಟ್ಟಿತ.? ಶ್ರೀ ಗುರುಗಳು ಆಗಾಗ್ಗೆ ನಮಗೆ(ಮಹಾರಾಜಾ, ಪಾದಮುಟ್ಟಿ ನದು ಸ್ಮಾರಮೂಡಿಸಿಕೊಳ್ಳಬೇಡಿರಿ; ಅದರಿಂದ ನಿಮ್ಮ ಇದ್ದ ಪುಣ್ಯವೂ ಕಚ್ಚಿಕೊಂಡುಹೋದೀತು” ಎಂದುಹೇಳುತ್ತಿದ್ದರು. ಆಮಹಾತ್ಮರು ಕಡೆಗಾ ಲೊಕಾಡಂಬರಕ್ಕೆ ಕೂಗಲಿಲ್ಲ. ಹತ್ತು ಮಂದಿಯಂತೆ ಕೇವಲ ಗೃಹಸಾ •ಶ್ರೀ ಸದ್ದು ರುವಿನ ನಿರ್ಯಾಣೆನ್ನುಖತೆ”ಯೆಂಬ ೬ ನೆಯ ಪ್ರಕರಣದ ೫೫ರಿಂದ ೩೫ರ ವರೆಗಿನ ೨೦ ಪುಟಗಳನ್ನು ಹಲವು ಕಾರಣಗಳಿಂದ ತೆಗೆಯಬೇಕಾಯಿತು,