ಪುಟ:ನಿರ್ಯಾಣಮಹೋತ್ಸವ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f ೬ ........ ... - .... = "

  • ------- -- - - - - -

- - - -+ ನಿರ್ಯಾಣಮಹೋತ್ಸವ, - - - - -: ಸಾ೦ಬಾರೆ ವೈದ್ಯರು ಶ್ರೀಗುರುಗಳ ಪ್ರಕೃತಿಯನ್ನು ನೆ.೧ ಡಿ ವ್ಯಸನ ಪಟ್ಟು 1ಇಷ್ಟು ದಿನ ಚಲೋ ವೈದ್ಯರನ್ನು ಕರೆಸಿ ತೋರಿಸದೆ ಇಚ್ಚರದಳ ತಪ್ಪಾ ಯಿ ಕು, ದೇಹವು ಪಕ್ಕ ವಾಗಿ ಉದುರುವಹವಣಿಕೆಯಲ್ಲಿ ದೆ. ಸಧದ ಪ್ರಖರತೆ ಯನ್ನು ದೇಹವು ತಡೆಯುವ ಹಾಗಿಲ್ಲ, ಮೇಲೆ, ಹೊಟ್ಟಿಯಲ್ಲಿ ತಿಂಗಳಿನಿಂದ ಅನ್ನ ಏಲ್ಲ; ಆದರೂ ಉಪಾಯವೂಡಿ ನೋಡುವೆನು” ಎಂದು ಹೇಳಿ, ಪರೀಕ್ಷಾರ್ಥ ವಾಗಿ ಎರಡು ಔಷಧಗಳನ್ನು ಕೊಟ್ಟರು , ಅವುಗಳಲ್ಲಿ ಒಂದು ಲಾಗುನಗಿ ಪುನಃ ಮಲ ಮತ್ರಗಳಾಗಹತ್ತಿದವು ; ಇನ್ನೊಂದು ಔಷಧ ಲಾಗುಳಿಗಲಿಲ್ಲ , ನಮ್ಮ ಶ್ರೀಗು 'ರುಗಳ ನಾಡಿಯಲ್ಲಿ ಆಂತರವಾಗದ್ದನ್ನು ಯಾವವೈದ್ಯರೂ ಹೇಳಲಿಲ್ಲ. ಅಗ ಗ೦ತೆ ಸಾಂಬಾರೆವೈದ್ಯರಾದ ರವಿ ನಾಡಿಗಳು ಬಹಳ ಚನ್ನಾಗಿವೆ, ಎಂದು ಹೇಳಿ ಗೆ ರು, ದನಿ, ತೇಜಸ್ಸು, ನಾಡಿಇವು ೧ ನಿರ್ಯಾಣವಾಗುವವರೆಗೂ ಒಂದೇ ಸಮನಾಗಿದ್ದ ವೆಂದು ಹೇಳಬಹುದು, ಕಟ್ಟ ಕಡೆಗೆ ನಾಡಿಗಳು ಮೂತ್ರ ಭರದಿ೦ದ ವ೦ದ ವಾಗಹತ್ತಿ ದವು; ಆದರವಾಣಿಯ, ತೇಜಸ'ಯ ಧಾಪ್ರಕಾರವಾಗಿದ್ದವು, ಇಲಗೆ, ಮು೦ದೆ ನಾಲ್ಕು ದಿನ ಶ್ರೀಗುರುಗಳಿಗೆ ಔಷಧೋಪಚಾರಗಳು ನಡೆದು ಮಂಗಳ ವಾ" ರಾತ್ರಿ ಪುನಃ ಶೌಚ ಮೂತ್ರಗಳು ಬಂದಾದವ, ಸೋಮವಾರ ವೈದ್ಯರು ಊರಿಗೆ ಹೋ ಗುತ್ತೇವೆನ್ನ ಹತ್ತಿದ್ದ ರು; ಆದ ೧ ಅವರನ್ನು ಬಿಡಲಿಲ್ಲ , ಅವಳು ಶ್ರೀ ಗುರುಗಳ ಅ೦ತ ವು ಬೇಗನೆ ಆಗುವದೆಂದು ಕೆಲವರ ಮುಂದೆ ಹೇಳಿದರು, ಸೋಮವಾರ ರಾತ್ರಿ ಶ್ರೀ ಗುರುಗಳಿಗೆ ಸಂಕಟಹ.ಟ್ಟಿ ಬಹಳ ತ್ರಾಸ ಪಟ್ಟಿ ರು, ಶಿಷ್ಯ ಚ ಕ.ಸ್ಪೃದ್ದಿಗ€, ತಮ್ಮ ಸೊಸೆಗಾ ಹಿಂದೆ ಹೇಳಿದಂತೆ ಶ್ರೀಗುರುಗಳು ರಣತೀರ್ಥ {Gಟ್ಟದ ಅದೇದಿನ ರಾತ್ರಿ, ತಮ್ಮ ನಿರ್ಯಾಣದ ನಿಶ್ಚಯ ಕಾಲವನ್ನಾದರೂ ಹೇಳಿದ್ದು ಅದೇ ದಿವಸವೇ! ಸೋಮವಾರವು ಹೋಯಿತು, ಮಂಗಳವಾರ ಅಶಕ್ತತೆಯು ಹೆಚ್ಚಿತು; ಗ್ಲಾ ನಿಯು ವಿ.ತಿವಿ೦ತು; ಆದರೂ ಗುರುಗಳು ನಡನಡುವೆ ಎದ್ದು ಕುಳಿತುಕೊಳ್ಳು ತ್ತ ಮತಾ ಡುತ್ತಲಿದ್ದರು; ಆದರೆ ದಿನಕ್ಕಿಂತ ಕಡಿಮೆ, ಆ ದಿನ ರಾತ್ರಿ ಯಾವ ಬಗೆಯಿಂದಲೂ ಶ್ರೀ ಗುರುಗಳು ಜನರಿಗೆ ತ್ಯಾಸಕಡಲಿಲ್ಲ; ಸುಮ್ಮನೆ ಮಲಗಿದ್ದರು, ಗಳಗನಾಥ ಇವರು ೩-೪ ಗಂಟೆಯ ಸುಮಾರಕ್ಕೆ ಶ್ರೀ ಗುರುಗಳ ಬಳಿಗೆ ಬಂದಾಗ ಅವರು ಎದ್ದು ಕುಳಿತಿದ್ದರು. ಅವರಿಗೆ ಊರ್ಧ್ವಶ್ಯಾ ಸವಿಟ್ಟಂತೆ ಗಳಗನಾಥ ಇವರಿಗೆ ತೋ ರಿತು, ಅವರು ಕೂಡಲೆ ರಾವುಭಾವು: ವೈದ್ಯರನ್ನು ಕರೆತಂದು ತೆ.ರಿಸಲು, ಅವರು ನಾಡಿಯನ್ನು ಹಿಡಿದು ನೋಡಿ, ಗಳಗನಾಥ ಇವರನ್ನು ಕೈ ಹಿಡಿದೆ, ಕರಕಾಂಡು ಹೋಗಿ-ಲಕ್ಷಣವು ನೆಟ್ಟಗಿಲ್ಲ , ಗುರುಗಳನ್ನು ಏನಾದರಾ ಕೇಳುವದಿದ್ದ ಗೆ ಬೇಗನೆ ತಿ