ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಸಬ್ಬೋಧ ಚಂದ್ರಿಕೆ ಕಾಲಾದಿಗಳ ಮರ್ಯಾದೆ.. ಸ ಬಂಧಿಸುತ್ತದೆಂದ, ವ್ಯಾಸರು ಪ ಹೆಣ ಭಾರತದಲ್ಲಿ ಹಲವುಕಡೆಗೆ ಬೇರೆಬೇರೆ ಕಥೆಗಳಿಂದ ಪ್ರತಿಪಾದಿಸಿರುತ್ತಾರೆ, ಯಾವದೊಂದು ಸ. ದುಣ ದೇಗಲಿ, ಅದು ಯಾವಾಗಲG ಒಪ್ಪುದೆನ್ನು ವಹಾಗಿಲ್ಲ. ಈ ಸಂ ಬಂಧ oದ ಭರ್ತೃಹರಿಯು - विपदिधैर्यमथाभ्युदयेक्षमा सदसि वाक्पटुतायुधिविक्रमः। ಅಂದರೆ, ಸಂಕಟಕಾಲದಲ್ಲಿ ಧೈ ಎF ಉ ಲ್ಯರ್ಷ ಕಾಲದಲ್ಲಿ, ಅಂದರೆ ಶಾಸನ ಮೂಡುವ ಸಾಮರ್ಥ್ಯವಿದ್ದಾಗ ಕ್ಷ ವೆ.ಯು, ಸಭೆ ಯಲ್ಲಿ ವಸ್ತ್ರತ್ವವು, ಯುದ್ದ ದಲ್ಲಿ ಧೈರ್ಯವು ಇರಬೇಕೆಂದು ಹೇಳಿರುತ್ತಾನೆ ಪ್ರಸಂಗಬಿದ್ದಲ್ಲಿ, ದೇಶಕಾಲಾದಿಗಳ ಹೊರತು ಪಾತಾ ಪಾತ್ರಗಳ ಸವ್ರವೇಶವಾದ ರಾ ಆಗುತ್ತದೆ. ಸಖತೆಗಿಂತಲಾ ಎರಡ ನೆಯ ಯಾವಗುಣವೂ ಶ್ರೇಷ್ಠವಾದದ್ದಲ್ಲ. ಆHAT #ay ” ಎಂಬದು ಸಿದ್ದ ಪುರುಷರ ಲಕ್ಷಣವಾಗಿರ.ದೆಂದು ಭಗವದ್ಗೀತೆ »° ಹೇಳಿರ ತ್ತದೆ , ಆದರೆ ಸವತೆಯಂದರೇನು? ಒಬ್ಬಾನೊಬ್ಬನು ಪಾ ಶ್ರೀಪಾ ಕ್ರಗಳ ವಿಚಾರವಿಲ್ಲದೆ ಎಲ್ಲರಿ ಗು ಸರಿಯಾಗಿ ದಾನಮಾಡಿದರೆ, ಅವನನ್ನು ನಾ : ಜಾಣನೆಂದು ಕರಿಯಬೇಕೆ? ಹುಚ್ನೆಂದು ಕರೆಯಬೇಕೋ? ಅದೇಭ ಗವತೆ ಎಲ್ಲ ಕಡೆ ಈ ಇಡ ಇ T{rd Arfas fag: ಅ೦ದರೆ ದೇಶ ಕಾಲ ಪಾತ್ರತೆಯನ್ನು ನೋಡಿ ಕೊಟ್ಟ ದಾನವು ಸಾ ಕ ಎನಿಸುವ , ಎಂದ ಭಗವಂತನು ಈ ಪ್ರಶ್ಯಕ್ಕೆ ಉತ್ತರವನ್ನು ಕೆಟ್ಟಿರುತ್ತಾನೆ. ಸರ್ವರಿಗಏ ಸರ್ವದಾ ಹಿತಕಾರಕವಾದ ಆಚಾರವು ದೊರೆಯ ಲಾರದು, ಈ ಸಂಬಂಧದಿಂದ ಭೀ ಪ್ರಾಚಾ ಖೆ.೯ ರು न हि सर्वहितः कश्चिदाचरःसप्रवर्तते । ते नैवान्यः प्रभवति सोऽपरं बाधते पुनः ।। ಅಂದರೆ, ಸರ್ವರಿಗೂ ಸರ್ವ ದಾ ಹಿ ೨ಕಾರಕವಾ.3 ಆಚಾರವು ದೊರೆಯಲಾರದು, ಒಂದು ಆಚಾರಕ್ಕಿಂತ ಮತ್ತೆಂದು ಹೆಚ್ಚಿನದಾಗುವದು, ಈ ಎರಡನೆಯ ಆಚಾರ ವನ್ನು ಗ್ರಹಿಸಬೇಕೆಂದರೆ, ಅದು ಮನೆಯದಕ್ಕೆ ವಿರೋಧವಾಗುವದು ಎಂದು ಆಚಾರ ಭೇದಗಳನ್ನು ವರ್ಣಿಸಿ, ಆಚಾರ.ಆಚಾರಗಳಲ್ಲಿ ಯಾದರೂ ತಾರ ತಮ್ಮನೆ ಡಬೇಕಾಗುತ್ತದೆಂದು ಹೇಳಿರುತ್ತಾರೆ, ಇದಕ್ಕಾಗಿ ಆನಂದವನದೊಳಗಿನ ಅನ್ನ ದಾನದ ಉದಾಹರಣವನ್ನು ತಕ್ಕೊಳ್ಳುವಾ, ಅನ್ನ ದಾನ ಮಾಡುವದು ಸತ್ಕರ್ಮ ವಾಗಿರುವದು, ಅದಕ್ಕಿಂತಲೂ ಕುಟುಂಬ ಪೋಷಣವು ಶ್ರೇಷ್ಠ ಆಚಾರವಾಗು ವದು, ಈ ಶ್ರೇಷ್ಠ ಆಚಾರವನ್ನು ಕೈ ಕೆಂಡು ವಿಧಿನಿಷೇಧವಿಲ್ಲದೆ ಕುಳುಂಬಗಳ