ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೩ .....- ಅನುಕೂಲವೂಡಿಕೊಡುವದು ಈ ಸಂಸ್ಥೆಯ ಮುಖ್ಯದ್ದೇಶವಾಗಿರುವದು, ಈ ಸಂಸ್ಥೆಯಲ್ಲಿ ಯ ಮೊದಮೊದಲಿಗೆ ಹೆಣ್ಣುಮಕ್ಕಳಿಗೆ ಅಲ್ಪ ಸ್ವಲ್ಪ ಆಶ್ರಯದರೆ ಯಿತು; ಆದರೆ ಅದರ ಘಾತಕತನವು ಬೇಗನೆ ಅನುಭವಕ್ಕೆ ಬಂದದ್ದರಿಂದ, ಹೆಣ್ಣು ಮಕ್ಕಳ, ವಿಶೇಷವಾಗಿ ವಿಧಾಸ್ತ್ರೀಯರ, ಸಂಪರ್ಕವು ಸಂಸ್ಥೆಗೆ ಆಗದಂತೆ ಅದರ ಚಾಲಕರು ಎಚ್ಚತ್ತು ನಿಶ್ಚಯಿಸಿರುವರು | ಯೋಗ್ಯ ವಿದ್ಯಾರ್ಥಿಗಳು, ೧ಗ್ಯ ಅಧ್ಯಾಪಕರೂ, ಯೋಗ್ಯ ನೌಕರರಾ ಸಂಗ್ರಹಿಸಲ್ಪಡಲಿಕ್ಕೆ ಈ ವರೆಗೆ ಸಾಕಷ್ಟು ಅನುಕೂಲತೆಯು ದೊರೆಯದಿದ್ದರೂ, ಅದರ ಕಡೆಗೆ ಈ ಸಂಸ್ಥೆಯವರ ಸಂಪೂರ್ಣ ಲಕ್ಷವಿರುವದು , ಈ ಸಂಸ್ಥೆಯಲ್ಲಿ ರತಕ್ಕೆ ಕೌಟುಂಬಿಕರು, ತಮ್ಮ ತಮ್ಮ ಕುಟುಂಬಗಳನ್ನು ಬೇರೆ ಬೇರೆ ಮಾಡಿ ಕೊಂಡು, ಯೋಗ್ಯ ಗೃಹಸ್ಥಾಶ್ರಮಿಗಳಾಗಲಿಕ್ಕೆ ಯತ್ತಿ ಸಬೇಕೆಂದು ಚಾಲಕರು ಇಚ್ಚಿ ಸುವರು, ಈ ಸಂಸ್ಥೆಯು ನಿಯಮಬದ್ಧವಾಗಿ ರುವದರಿ೦ದ, ಇದರಲ್ಲಿ ಅಯೋಗ್ಯ ಜನರು ಪೂರಯಿಸುವದಿಲ್ಲ. ಇಂದು ಹಳಬನು ಹೋದನು, ನಾಳೆ ಹೊಸಬನು ಬಂದನು, ಎಂದು ಅನ್ನುತ್ತ ಈಗೀಗ ಸ್ವಲ್ಪ ಸ್ವಲ್ಪ ತಿಳುವಳಿಕೆಯಹ.ವ್ಯತ್ಯ, ಜನರ ಕಾಲು ಊರಿನಿಲ್ಲ ಹತ್ತಿ ರುವ ರು, ದಿನದಿನಕ್ಕೆ ತಮ್ಮ ನಡತೆಯನ್ನೂ, ಶೀಲವನ್ನೂ ಸುಧಾರಿಸಿಕೊಳ್ಳದವರನ್ನು ಈ ಸಂಸ್ಪಿಯಲ್ಲಿ ಇಟ್ಟು ಕೊಳ್ಳಲಾಗುವದಿಲ್ಲ ಈ ಸಂಸ್ಸೆಯವರಿಗೆ ಅವರವರ ಯೋಗ್ಯತೆಯ೦ತೆ ತಲಬು ದೊರೆಯುವದರಿಂದ, ಯೋಗ್ಯತಾತಿಕ್ರಮಣಕ್ಕೆ ಇವರಿಗೆ ಆಸ್ಪದವಿರವದಿಲ್ಲ. ಈ ಸಂಸ್ಥೆ ಯೊಳಗಿನ ಕುಟುಂಬದವರು ಪಾರಮೂರ್ಥಿಕ ಸೋಗು ಹಾಕಿದರೆ, ಅಥವಾ ವೇದಾಂತದ ಮಾತಾಡಿದರೆ ನಡೆಯುವ ಹಾಗಿಲ್ಲ, ಅವರು ಹೆಂಡಿರ:-ಮಕ್ಕಳನ್ನು ಪ್ರೀತಿಯಿಂದ ನಡಿಸಿಕೊಳ್ಳಬೇಕೆಂತಲೂ, ಹಂಡಿರು-ಮಕ್ಕಳನ್ನು ಉದ್ಯೋಗಿಗಳ ನಾ ಗಿಯ-ವ್ಯವಸ್ಥೆ ತ೦ನ್ನಾ ಗಿಯಾ ವಡಬೇಕ೦ತಲೂ, ಶಮ್ಮಿಂದ, ಹಾಗು ತಮ್ಮ ಹೆಂಡಿರುವ ಕ್ಕಳಿಂದ ಪರೋಪಕಾರವಾಗದಿದ್ದರೂ, ಅವರಿಂದ ಪರರಿಗೆ ತ್ರಾಸವಾಗದಂತೆ ನಡಕೊಳ್ಳಬೇಕಂತಲಾ ಸಾಧಿಸಿದ ಮಟ್ಟಿಗೆ ಪರೋಪಕಾರ ಮಾಡಬೇಕೆಂತಲೂ, ಡಾಂಭಿಕ ಆನಕ್ಕೆ ಹೋಗಬಾರದೆಂತಲೂ, ಈ ಸಂಸ್ಥೆಯೊ ಆಗಿನ ಜನರು ಆಸ್ಥೆಯಿಂದ ಎದುರುನೋಡುವರು, ಇದಕ್ಕೆ ತೀರ ವಿರುದ್ಧವಾಗಿ. ನಡೆಯುವ ಕೌಟುಂಬಿಕರ ಸ೦ಗ್ರಹಕ್ಕೆ ಈ ಸಂಸ್ಥೆಯಲ್ಲಿ ಆಸ್ಪದದೊರೆಯಲಿಕ್ಕಿಲ್ಲ ಹೆಂಡಿರ-ಮಕ್ಕಳನ್ನು ನಿಷ್ಕಾರಣ ಬೇರೆ ಕಡೆಗೆ ಇಟ್ಟು , ತಾವೊಬ್ಬರೇ ಇರುವವರಿಗೆ ಈ ಸಂಸ್ಥೆಯಲ್ಲಿ ಆಶ್ರಯವು ದೊರೆಯಲಾರದು, ಬಾಲಬ್ರಹ್ಮಚಾರಿಗಳಿಗೆ, ಅಥವಾ