ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪9 ಸಬ್ಬೋಧ ಚಂದ್ರಿಕ. ದೇಶದಲ್ಲಿ ಸಂಚರಿಸಿ, ಶ್ರೀ ಗುರುಗಳ ಧವೆರ್.ವನ್ನೂ , ಶ್ರೀ ಗುರು ಸ್ಥಾನದಲ್ಲಿ ನಡೆ ಯುವ ಅತಿಥಿಸೇವೆ, ದೊಡ್ಡ ದೊಡ್ಡ ಪ್ರಸಗಳು , ಇವರು, ವಿದ್ಯಾದಾನ ಮೊದಲಾದ ಸತ್ಕಾರ್ಯಗಳ ಸುದ್ದಿಯನ್ನೂ ಜನರಿಗೆ ಹೇಳಿ, ಭಿಕ್ಷೆ ಬೇಡಿಕೊಂಡು ಬರುವದೇ ತಮ್ಮ ಸಂಸ್ಥೆಯ ಯೋಗಕ್ಷೇಮದ ಮಾರ್ಗವೆಂದು ತಿಳಿದಿರುವರು , ೨ ನೆಯ ಸಂಸ್ಥೆಯವರು ಭಿಕ್ಷಾವೃತ್ತಿಯನ್ನು ನಿರಾಕರಿಸದಿದ್ದ ರೂ, ಸತ್ಪುರುಷರ ವೇಷದಿಂದ ಮೊಸಮಾಡಿ ಭಿಕ್ಷೆ ಬೇಡುವದನ್ನು ಸಂಪೂರ್ಣವಾಗಿ ನಿರಾಕರಿಸುವರು. ಭಿಕ್ಷೆಗಿಂತಲೂ ಭಾವಾಸೇವಾರೂಪವಾದ ಉದ್ಯೋಗಕ್ಕೆ ಇವರು ಹೆಚ್ಚು ದುಹ ಕೈ ಕೊಡುವರು, ತಮ್ಮಲ್ಲಿ ಪ್ರಕಟವಾಗುವ ಸದೊಧ ಚಂದ್ರಿಕಾ ಮಾಸಿಕ ಪುಸ್ತಕವನ್ನೂ, ಬೇರೆ ಪುಸ್ತಕಗಳನ್ನಾ, ಓದಲಿಕ್ಕೆ ಬಂದ ಕನ್ನಡಿಗರೆಲ್ಲರೂ ಉದಾರ ಮನಸ್ಸಿನಿಂದ ಕೊಂಡರೆ, ಅದರ ಉತ್ಪನ್ನ ದಿಂದಲG ಛಾ ಸೆಖಾನೆಯಲ್ಲಿ ನಡೆಯುವಬೇ ರೆ ಕೆಲಸಗಳ ಉತ್ಪನ್ನದಿಂದಲೂ, ದೊಡ್ಡ ಜನರು ಕಾಟ್ಟ ವರ್ಪಾ ಶನಗಳ ಸಹಾಯದಿಂ ದಲೂ ತಮ್ಮ ಸಂಸ್ಥೆಯನ್ನು ಒಹವಟ್ಟಿಗೆ ಸಾಗಿ ಒಹ.ದೆಂಬ ನಂಬಿಗೆಯು ಇವರಿಗಿ ರುತ್ತದೆ ಮೊದಲನೆಯ ಸಂಸ್ಥೆ ಬೆವರ ಜಮಾಖರ್ಚಿನ ಬಗ್ಗೆ ಲೆಸ್ಲಿ ವಿಲ್ಲ; ಎರಡನೆಯ ಸಂಸ್ಥೆಯವರಲ್ಲಿ ಜಮಾಖರ್ಚಿನೆಗ್ಗ ಲೆಬ್ದವಿದ್ದು ಅವರು ಸಮಾಜಕ್ಕೆ ಒಂದು ಬಗೆಯಾಗಿ ತಾವೇಜವಾಬದಾರಂರುವೆವೆಂದು ತಿಳಿದ ಅಂಜಿನಡೆಯು ತ್ತಾರೆ ಮಾಟಲನೆಯ ಸಂಸ್ಥೆ ಯವರು ಪಕ್ಕಾ ನ್ಯದ ದೆ.೧ಡ್ಡ ದೊಡ್ಡ ಪ್ರಹೈಮಾಡುವದೇ ಬ್ರಾಹ್ಮಣ ಸೇವೆಯೆಂದು ತಿಳಿದು, ಅದಕ್ಕಾಗಿ ವಿಶೇಷ ಹಣ ವೆಚ್ಚ ಮಾಡಿ, ದಿನದ ಊಟವು ಇದನ್ನ ವಾದ ರೂಚಿ೦ ತೆಯಿಲ್ಲೆಂದು ದಿನದ ಖರ್ಚಿಗೆ ಬಿಗಿಹಿಡಿಯುವರು; ಆದರೆ ಎರಡನೆಯ ಸಂಸ್ಥೆ ಯ ವರು, ಎಲ್ಲವೂ ಬ್ರಾಹ್ಮಣಸೇವೆಯೆಂತಲೇ ಭಾವಿಸಿ , ದಿನದ ಊಟವ ಕದನ ವಾದಿರೆವಿದ್ಯಾರ್ಥಿಗಳಿಗೂ, ಅತಿಧಿಗಳಿಗೂ , ತಮಗೂ ಹಿತವಾಗದೆಂದು ತಿಳಿದು, ದಿನದ ಊಟದ ವೆಚ್ಚಕ್ಕಾಗಿ ಕೈ ಬಿಗಿಹಿಡಿದು ವೆಚ್ಚ ಮಾಡದೆ, ಪ್ರಸ್ತ- ಪ್ರಯೋಜನಗಳ ವಿ ಯೋಗ್ಯರೀತಿಯಿಂದ ಕೈ ಬಿಗಿ ಹಿಡಿಯಲಿಕ್ಕೆ ಯತ್ನಿ ಸಬೇಕೆನ್ನುವರು .. ಈ ಮೇರೆಗೆ ಮೇಲೆ ವರ್ಣಿಸಿದ ಎರಡು ಸಂಸ್ಥೆಗಳ ವಿಚಾರ-ಆಚಾರಾದಿ ಗಳ ಪರ್ಯಾಲೋಚನೆ ಮಾಡಿದರೆ, ಮೊದಲನೆಯ ಸಂಸ್ಥೆಯಲ್ಲಿ ಸಿದ್ದ ರಸಂ ಗ್ರಹವೂ, ಎರಡನೆಯ ಸಂಸ್ಬಿಯಲ್ಲಿ ಸಾಧಕರ ಸಂಗ್ರಹವೂ ಆಗಿರುತ್ತದೆಂದು ತಿಳಿ ಯಬಹುದು ; ಅ೦ದ ಬಳಿಕ ಸಿದ್ದ೦ಗೊ, ಸಾಧಕರಿಗ ಹ್ಯಾಗೆ ಕಡೆ ನಡೆಯು ಬೇಕು ? ವಿದ್ಯಾರ್ಥಿ ಸಂಸ್ಥಾ ರಖಪವಾದ ಈ ಸಾಧಕರ ಸಂಸ್ಥೆಯು, ಮೊದಲನೆಯ ಸಂಸ್ಥೆಯಾಳಗಿನ ಸಿದ್ದ ಪುರುಷರ ಸಹಾಯದಿಂದಲೇ ಸ್ಥಾಪಿಸಲ್ಪಟ್ಟಿದ್ದ ರಾ, ಶ್ರೀ