ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೦೫

  • - * - * - - - - - - - - - - - - -

-- -- -- - ----


ಟಿ ೧ ಶಾಸ್ತ್ರಿಗಳು ವಪನ ಮಾಡಿಸಿಕೊಂಡು, ಗುರುಪುತ್ರ ಧರ್ಮ ಎಂದು ಶ್ರೀ ಚಿದಂಬರ ಮೂರ್ತಿಗಳೆ೧ಡನೆ ಶ್ರೀ ಗುರುವಿನ ಉತ್ತರ ಕ್ರಿಯೆಗಳನ್ನು ಮಾಡಹತ್ತಿದರು ಎರಡು ದಿನದ ಕ್ರಿಯೆಗಳಾದವು; ಮೂರನೆಯ ದಿನ ಆಸ್ತಿ ಸಂಚಯನವಾಯಿತು; ಶ್ರೀ ಗುರುಗಳ ಮುಖದಲ್ಲಿಟ್ಟಿದ್ದ ಅವರ ಪವಿತ್ರದ ಉಂಗುರವು ಕರಗದೆ, ಇದ್ದಕ್ಕಿದ್ದ ಹಾಗೆಯೇ ಇತ್ತು , ಅದರಂತೆ ರುದ್ರಾಕ್ಷವೂಲೆಯೊಳಗಿನ ತಾಂಬ್ರದತ೦ತಿಯ ಚೂರುಗಳು ಕರಗದೆ ಹಾಗೇ ಇದ್ದವು. ಶಿಷ್ಯರು ಅಸ್ಸಿಸಂಚಯನವನ್ನು ಬಹಜಾಗ್ರ ತೆಯಾಗಿ ಮೂಡುವದನ್ನು ನೋಡಿ, ಲೇಖಕನು ಶಿಷ್ಯಮಂಡಲಿಯನ್ನು ಕುರಿತು(ಪವಿತ್ರ ಭಸ್ಮದಲ್ಲಿ ಶ್ರೀಗುರುವಿನ ಆಮೌಲ್ಯಗುಣಗಳೇನಾದರೂ ಸಿಗುತ್ತವೆ ಯೋ ಹ್ಯಾಗೆ ನೋಡಿ ಸಂಗ್ರಹಿಸಿರಿ” ಎಂದು ಸೂಚಿಸಿದನು! ಅಸ್ಸಿಸಂಚಯವಾಗಿ ಭಸ್ಮವನ್ನು ತುಂಗಭದ್ರೆಗೆ ಕಳಿಸಿದರು, ಅಸ್ಥಿಗಳನ್ನು ಕೃಷ್ಣಾಬಾಯಿಯಲ್ಲಿ ಹಾಕ ಬೇಕಂದು ಕಡಿಟ್ಟಿರುವರು , ಕಾಲಚಕ್ರದ ಗತಿಗನು ಸರಿಸಿ ಮೂರನೇ ದಿವಸ ವಾಯಿತು, ನಾಲ್ಕನೇದಿವಸವಾಯಿತು, ಹೀಗೆ ಒಂದೊಂದೇದಿವಸಗಳು ಕ್ರಮಿಸು 4, ಆಯಾ ದಿನದ ಕರ್ವಗಳು ಯ ಧಾಸಾಂಗವಾಗಿ ಸಾಗುತ್ತ, ೧೦ನೆಯ ದಿವಸವು ಪ್ರಾಪ್ತವಾಯಿತು, ಎರಡನೆಯ ದಿವಸದಿಂದ ನೇ, ಶಾ , ಸ, ರಾ ರಾ .ಶ್ರೀಕಂಠ ಶಾಸ್ತ್ರಿಗಳು ಸಂಜೆಯಮುಂದೆ ಸುಶ್ರಾವ್ಯವಾಗಿ ಗರುಡಪುರಾಣವನ್ನು ಹೇಳುತ್ತಿದ್ದ ರು, ಹತ್ತನೆಯ ದಿವಸ ದಶಗಾತ್ರವಿಧಿಯಿಂದ ಶ್ರೀ ಗುರುವಿಗೆ ಸೂಕ್ಷ್ಮದೇಹ ಪ್ರಾಪ್ತಿಯಾಯಿತು, ಆಗ ವಾಸನಾ ಪರೀಕ್ಷೆಗಾಗಿ ಮಾಡಬೇಕಾಗುವ ಕಾಕ ಪಿಂಡವು ಮಹತ್ವದ ವಿಷಯವಲ್ಲ ವೇ ? ಕಾಕ ಪಿಂಡವು ಹಾಗಾಗುತ್ತದೆ ನೋಡಬೇಕೆಂದು ಎಲ್ಲರು ಉತ್ಸು ಕರಾಗಿದ್ದರು , ಅವ್ವ ನವರು ದೇಹವಿಟ್ಟಾಗ ಅವರ ಆಶೋತ್ತ ರಸ್ಯ ಭಾವಕ್ಕಾಗಿ ಅವರ ಕಾಕಸಿಂಡವು ಆಗುವದಿಲ್ಲೆಂದು ಎಲ್ಲರು ತಿಳಕೊಂಡಿದ್ದ ರಂತೆ; ಆದರೆ ಮೂರ್ತಿಗಳ ಕೈಯಲ್ಲಿ ಯ ಪಿಂಡವನ್ನು ಕೆಳಗಿಡುವದರೊಳಗೇ ಕಾಕ ಸ್ಪರ್ಶವಾಯಿತಂತೆ | ಅವ್ಯನವರ ಯೋಗ್ಯತೆಯೇ ಅ೦ಥ ನಿಸ್ಪೃಹವಾದದ್ದು ! ಅವರು ಪತಿಯಲ್ಲಿ ಐಕ್ಯರಾದದ್ದರಿಂದ ವಾಸನಾರಹಿತರಾದದ್ದು ಆಶ್ಚರ್ಯವಲ್ಲ! ಈಗ ಶ್ರೀ ಗುರುಗಳ ಪರೀಕ್ಷೆಯ ಕಾಲವು ಒದಗಿತು , ಅವರಿಗೆ ಧರ್ಮೋದಕವನ್ನು ಏನಿಲ್ಲೆಂದರೂ ನಾರಾರು ಜನರು ಬಿಟ್ಟಿ, ರಬಹುದು, ಔರ್ಧ್ವದೇಹಿಕ ಕರ್ಮಗಳನ್ನು ಅಗಡಿಯ ವೇರಾ ರಾ , ಸುಬ್ಬಾಭಟ್ಟಿ ರಾಜಪುರೋಹಿತ, ಹಾಗು ವೇ .ರಾ, ರಾ. ಲಕ್ಷಣಭಟ್ಕ ತಾಳಿಕೋಟಿಯಿವರಿಬ್ಬರು ಯುಧಾರ್ಥವಾಗಿ ಮಂಡಿಸಿದರು, ಶ್ರೀಚಿ ದಂಬರ ಮೂರ್ತಿಗಳು ಕಾಕ ಪಿಂಡವನ್ನು ಶಕಾಂಡು ಸ್ವಲ್ಪದೂರಒಯ್ದಿಟ್ಟ ರು. ೧ಳ